ಬೆಳ್ತಂಗಡಿ ಡಿವೈನ್ ಪಾರ್ಕ್ ಸಾಲಿಗ್ರಾಮ, ಇದರ ಅಂಗ ಸಂಸ್ಥೆಗಳಲ್ಲಿ ಒಂದಾದ ವಿವೇಕ ಜಾಗ್ರತ ಬಳಗದಿಂದ ಮಳೆಗಾಗಿ ಪ್ರಾರ್ಥನೆ

Suddi Udaya

ಬೆಳ್ತಂಗಡಿ: ಸ್ವಾಮಿ ವಿವೇಕಾನಂದರ ಸಂಸ್ಥೆಯಾದ, ಡಿವೈನ್ ಪಾರ್ಕ್ ಸಾಲಿಗ್ರಾಮ, ಇದರ ಅಂಗ ಸಂಸ್ಥೆ ಗಳಲ್ಲಿ ಒಂದಾದ ವಿವೇಕ ಜಾಗ್ರತ ಬಳಗ ಬೆಳ್ತಂಗಡಿ, ಇದರ ಆಶ್ರಯದಲ್ಲಿ ಎ. 17 ರಿಂದ ಪ್ರಾರಂಭಗೊಂಡು ಎ. 27 ತನಕ ಮಳೆಗಾಗಿ ಪ್ರಾರ್ಥನೆ ನಡೆಯಲಿದೆ.


ಡಿವೈನ್ ಪಾರ್ಕ್ ಮತ್ತು ಡಿವೈನ್ ಸ್ಪಾರ್ಕ್ ನ ಮೂಲ ಉದ್ದೇಶ, ವ್ಯಕ್ತಿತ್ವ ನಿರ್ಮಾಣ ಮತ್ತು ಲೋಕೋದ್ಧಾರ, ಈ ದಿಶೆಯಲ್ಲಿ, ಸದ್ಗುರು ವಾದ ಪೂಜ್ಯ ಚಂದ್ರಶೇಖರ ಉಡುಪ ಇವರ ಆಶೀರ್ವಾದದೊಂದಿಗೆ ಪೂಜೆಗಳು ನಡೆಯಲಿದೆ.

ಕಾರ್ಯಕ್ರಮದಲ್ಲಿ 11 ದಿವಸ 11ನಿಮಿಷ ಕಡಿಮೆ ಪಕ್ಷ 11ಮಂದಿಯೊಂದಿಗೆ, ಈ ಲೋಕ್ಕೋದ್ದಾರದ ಲೋಕ ಕಲ್ಯಾಣದ ಸೇವೆಗಳು ನಡೆಯುತ್ತದೆ.

Leave a Comment

error: Content is protected !!