ಗರ್ಡಾಡಿ ಶಕ್ತಿ ಕೇಂದ್ರದಲ್ಲಿ ಮೂರನೇ ಸುತ್ತಿನ ಬಿರುಸಿನ ಮತಯಾಚನೆ

Suddi Udaya

ಗರ್ಡಾಡಿ ಶಕ್ತಿ ಕೇಂದ್ರದಲ್ಲಿ ಮೂರನೇ ಸುತ್ತಿನ ಬಿರುಸಿನ ಮತಯಾಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ,ಶಕ್ತಿ ಕೇಂದ್ರದ ಅಧ್ಯಕ್ಷ ದಿನಕರ ಕುಲಾಲ್,ಮೂರು ಬೂತಿನ ಅಧ್ಯಕ್ಚರಾದ ದಿನೇಶ್,ರಂಜಿತ್ ಶೆಟ್ಟಿ, ಶ್ಯೆಲೇಶ್ ಶೆಟ್ಟಿ, ಕಾರ್ಯದರ್ಶಿಗಳಾದ ಯಾದವ ಕೋಟ್ಯಾನ್, ಪ್ರವೀಣ್ ಪೂಜಾರಿ ಕೋಡಿಯೆಲು,ರೋಹಿತ್ ಗೌಡ, ಯುವಮೋರ್ಚಾ ಸಂಚಾಲಕ ಸಂತೋಷ್ ಶೆಟ್ಟಿ, ಸುರೇಶ್, ಪಂಚಾಯತ್ ಸದಸ್ಯರು,ಪಕ್ಷದ ವಿವಿಧ ಜವಾಬ್ದಾರಿ ಕಾರ್ಯಕರ್ತರು ಇದ್ದರು.

Leave a Comment

error: Content is protected !!