36.9 C
ಪುತ್ತೂರು, ಬೆಳ್ತಂಗಡಿ
April 10, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳ್ಳಮಂಜ ವಡ್ಡದಲ್ಲಿ ಶ್ರೀ ನಾಗ ಪ್ರತಿಷ್ಠೆ ಮತ್ತು ದೈವಗಳ ನೇಮೋತ್ಸವ

ಮಚ್ಚಿನ :ಇಲ್ಲಿಯ ಬಳ್ಳಮಂಜ ವಡ್ಡ ಜಾರಪ್ಪ ಮೂಲ್ಯ ಇವರ ಮೂಲ ಮನೆಯಲ್ಲಿ ಶ್ರೀ ನಾಗ ಪ್ರತಿಷ್ಠೆ ಮತ್ತು ರಾತ್ರಿ ದೈವಗಳ ನೇಮೋತ್ಸವ ಮೇ 2 ಮತ್ತು 3 ರಂದು ಬಳ್ಳ ಮಂಜ ಮನೋಹರ ಭಟ್ ಇವರ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮನೆಯರಾದ ಜಾರಪ್ಪ ಮೂಲ್ಯ ಮತ್ತು ಮನೆಯವರು, ಶ್ರೀಮತಿ ಚಂದ್ರಾವತಿ ಡೋಗ್ರ ಮೂಲ್ಯ ಮತ್ತು ಮನೆಯವರು, ಲಕ್ಷ್ಮಣ ಮೂಲ್ಯ ಮತ್ತು ಮನೆಯವರು, ಹರೀಶ ಮೂಲ್ಯ ಮತ್ತು ಮನೆಯವರು, ಜನಾರ್ಧನ್ ಮತ್ತು ಮನೆಯವರು, ಚಂದ್ರಶೇಖರ್ ಮತ್ತು ಮನೆಯವರು , ಪದ್ಮನಾಭ ಸಾಲ್ಯಾನ್ ಮತ್ತು ಮನೆಯವರು, ತುಂಗಪ್ಪ ಮೂಲ್ಯ ಮತ್ತು ಮನೆಯವರು, ಕೃಷ್ಣಪ್ಪ ಮೂಲ್ಯ ಮತ್ತು ಮನೆಯವರು, ನವೀನ್ ಚಂದ್ರ ಮೂಲ್ಯ ಮತ್ತು ಮನೆಯವರು, ರಮೇಶ್ ಮೂಲ್ಯ ಮತ್ತು ಮನೆಯವರು, ಸಂಜೀವ ಜತ್ತನ್ಮಾರ್ , ಶ್ರೀಧರ್ ವಡ್ಡ ಮೂಲ್ಯ ಮತ್ತು ಮನೆಯವರು ಉಪಸ್ಥಿತರಿದ್ದರು.

Related posts

ಚಾರ್ಮಾಡಿ ಜಲಾಲಿಯಾ ನಗರ ಮಸ್ಜಿದ್ ನ ಆಡಳಿತ ಮಂಡಳಿ ವಜಾ ಆದೇಶಕ್ಕೆ ರಾಜ್ಯ ಹೈಕೋರ್ಟ್ ನಿಂದ ತಡೆ: ಯಥಾಸ್ಥಿತಿ ಕಾಪಾಡುವಂತೆ ಆದೇಶ

Suddi Udaya

ವೇಣೂರು ಐಟಿಐಗೆ ಶೇ. 100 ಫಲಿತಾಂಶ

Suddi Udaya

ಪುದುವೆಟ್ಟು ಶ್ರೀ.ಧ.ಮಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಶ್ರೀ ಕ್ಷೇತ್ರ ಪಜೀರಡ್ಕದಲ್ಲಿ ಗಣಹೋಮ ಹಾಗೂ 31 ಜೋಡಿ ಸತ್ಯನಾರಾಯಣ ಪೂಜೆ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಶೌಚಾಲಯ ಮತ್ತು ಸ್ನಾನಗ್ರಹ ನಿರ್ಮಿಸಿ ಹಸ್ತಾಂತರ

Suddi Udaya

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವದ ನಲ್ವತ್ತೆರಡನೆ ವರ್ಧಂತ್ಯುತ್ಸವ

Suddi Udaya
error: Content is protected !!