ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಚಿತ ಕಾಮೋಡ್ ವೀಲ್ ಚೇರ್ ವಿತರಣೆ

Suddi Udaya

ಬೆಳ್ತಂಗಡಿ ತಾಲೂಕಿನ ಉಜಿರೆ ವಲಯದ ಬೆಳಾಲು ಎಳ್ಳು ಗದ್ದೆ ಎಂಬಲ್ಲಿನ ಸುಬ್ರಾಯ ಆಚಾರ್ಯ ರವರಿಗೆ ನಡೆದಾಡಲು ಶಕ್ತಿ ಇಲ್ಲದಿರುವ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕಿನ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಉಚಿತವಾಗಿ ನೀಡಿರುವ ಕಾಮೋಡ್ ವೀಲ್ ಚಯರ್ ಒಕ್ಕೂಟದ ಪದಾಧಿಕಾರಿಯವರು, ತಾಲ್ಲೂಕು ಯೋಜನಾಧಿಕಾರಿಯವರು, JVK ಮಧುರ ಹಾಗೂ ಊರ ಗಣ್ಯರ ವಿತರಿಸಿದರು.

ಈ ಸಂದರ್ಭದಲ್ಲಿ ಬೆಳಾಲು ಒಕ್ಕೂಟದ ಕಾರ್ಯದರ್ಶಿಯಾದ ವಿಜಯ ಪೀಳಿಗೂಡು ಉಪಾಧ್ಯಕ್ಷರು ಪ್ರಸಾದ್ ರವರು ವಲಯ ಮೇಲ್ವಿಚಾರಕರಾದ ಶ್ರೀಮತಿ ವನಿತಾ ,ಸೇವಾಪ್ರತಿನಿಧಿಯಾದ ತಾರಾನಾಥ ಉಪಸ್ಥಿತರಿದ್ದರು.

Leave a Comment

error: Content is protected !!