25.5 C
ಪುತ್ತೂರು, ಬೆಳ್ತಂಗಡಿ
June 8, 2026
Uncategorized

ಎಸ್.ಎಸ್.ಎಲ್.ಸಿ ಫಲಿತಾಂಶ: ಉಜಿರೆ ಎಸ್.ಡಿ.ಎಮ್ ಆಂ.ಮಾ. ಸಿ.ಬಿ.ಎಸ್.ಇ ಶಾಲೆಗೆ ಶೇ.100 ಫಲಿತಾಂಶ

ಉಜಿರೆ : ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಗೆ 2024ರ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಲಭಿಸಿದೆ.


ಒಟ್ಟು 83 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದು 30 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 47 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.


ಅಕ್ಷಯ್.ಎ (487), ಸೂರಜ್.ಎಸ್ ಜೋಶಿ (480), ಶ್ರೀ ವೈಷ್ಣವಿ ಎನ್.ಕೆ (479), ಶ್ರೀಪ್ರಿಯ ಎಸ್ ಪಡುವೆಟ್ನಯ (478), ರಾಜರತ್ನ ಜೈನ್ (477), ತನುಶ್ರೀ.ಜೆ (477), ಕೌಶಲ್ ಎಲ್ ಕುಲಾಲ್ (476), ಮೇಘಪ್ರಿಯ. ಎಮ್ (469), ಪಹಲ್ ಜೈನ್ (468), ಸಚೇತ್ ಪಿ.ಸಿ (468), ಅಂಕಿತ (466), ಪಿ.ಪೂರ್ವಿ ಶಾನ್ಭಾಗ್ (466), ಸುಶಾಂತ್.ಪಿ (463), ನಿಶ್ಮಿತಾ.ವಿ.ಆರ್ (461), ನೌಮಿಕ.ಎಸ್ (459), ಅರ್ಪಿತ ಅಡಿಗ (458), ಹೈಫಾ ಶರೀಫ್ (456), ಇಂಚರ.ಕೆ (454), ಸಾತ್ವಿಕ್ ರಾವ್.ಕೆ (454), ನೇಹಾ ಭೀಡೆ (448), ಮೊಹಮ್ಮದ್ ಫತೀಮ್ (446), ಪ್ರೀತಿ.ಕೆ.ಜೆ (441), ಲಾವಣ್ಯ (437), ಹೆನಿನ್ ಸ್ವೆಡಲ್ ಪಯ್ಸ್ (432), ಮೋಕ್ಷ.ಕೆ.ಬಿ (432), ಸಿಂಚನ.ಎನ್ (430), ಶ್ರೇಯ ಜಿನು ಲಾಲ್ (427), ಆಶ್ಲೇಶ್.ಡಿ ಜೈನ್ (426), ಸ್ವಾತಿ ಯಲಗುರಡಪ್ಪ (425), ಆಯಿಷಾ ಸಲ್ಮಾ (425) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಅಲ್ಲಿ ಉತ್ತೀರ್ಣರಾಗಿರುತ್ತಾರೆ.

Related posts

ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರಿಗೆ ಆಮಂತ್ರಣ ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕಾರ

Suddi Udaya

ಬೆಳ್ತಂಗಡಿ: ಮಾದಕವಸ್ತು ಸೇವನೆ ಹಾಗೂ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ

Suddi Udaya

ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕನ್ನಡ ಮಾಧ್ಯಮ ಶಾಲೆಯ ತೃಪ್ತಿ ಕೆ. ರವರಿಗೆ 619 ಅಂಕ-ರಾಜ್ಯಕ್ಕೆ 7ನೇ ರ‍್ಯಾಂಕ್

Suddi Udaya

ಸಾಧನೆಗೆ ಪ್ರಯತ್ನವೇ ಮುಖ್ಯ: ರುಡ್ಸೆಟ್ ಸಿಸಿ ಕ್ಯಾಮರ ಆಳವಡಿಕೆ ಮತ್ತು ದುರಸ್ತಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮೋಹನ್ ಕುಮಾರ್

Suddi Udaya

ಸುದ್ದಿ ಉದಯ ಪತ್ರಿಕೆ ಪ್ರಯೋಜಿಸಿರುವ ದೀಪಾವಳಿ ವಿಶೇಷಾಂಕ ಚಿತ್ರಕಲೆ ಸ್ಪರ್ಧೆ: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶ್ರಾವ್ಯ ದ್ವಿತೀಯ ಸ್ಥಾನ

Suddi Udaya

ಮಾಲಾಡಿ ಯುವಕ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ

Suddi Udaya
error: Content is protected !!