23.7 C
ಪುತ್ತೂರು, ಬೆಳ್ತಂಗಡಿ
April 24, 2026
Uncategorized

ಎಸ್.ಎಸ್.ಎಲ್.ಸಿ ಫಲಿತಾಂಶ: ಉಜಿರೆ ಎಸ್.ಡಿ.ಎಮ್ ಆಂ.ಮಾ. ಸಿ.ಬಿ.ಎಸ್.ಇ ಶಾಲೆಗೆ ಶೇ.100 ಫಲಿತಾಂಶ

ಉಜಿರೆ : ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಗೆ 2024ರ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಲಭಿಸಿದೆ.


ಒಟ್ಟು 83 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದು 30 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 47 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.


ಅಕ್ಷಯ್.ಎ (487), ಸೂರಜ್.ಎಸ್ ಜೋಶಿ (480), ಶ್ರೀ ವೈಷ್ಣವಿ ಎನ್.ಕೆ (479), ಶ್ರೀಪ್ರಿಯ ಎಸ್ ಪಡುವೆಟ್ನಯ (478), ರಾಜರತ್ನ ಜೈನ್ (477), ತನುಶ್ರೀ.ಜೆ (477), ಕೌಶಲ್ ಎಲ್ ಕುಲಾಲ್ (476), ಮೇಘಪ್ರಿಯ. ಎಮ್ (469), ಪಹಲ್ ಜೈನ್ (468), ಸಚೇತ್ ಪಿ.ಸಿ (468), ಅಂಕಿತ (466), ಪಿ.ಪೂರ್ವಿ ಶಾನ್ಭಾಗ್ (466), ಸುಶಾಂತ್.ಪಿ (463), ನಿಶ್ಮಿತಾ.ವಿ.ಆರ್ (461), ನೌಮಿಕ.ಎಸ್ (459), ಅರ್ಪಿತ ಅಡಿಗ (458), ಹೈಫಾ ಶರೀಫ್ (456), ಇಂಚರ.ಕೆ (454), ಸಾತ್ವಿಕ್ ರಾವ್.ಕೆ (454), ನೇಹಾ ಭೀಡೆ (448), ಮೊಹಮ್ಮದ್ ಫತೀಮ್ (446), ಪ್ರೀತಿ.ಕೆ.ಜೆ (441), ಲಾವಣ್ಯ (437), ಹೆನಿನ್ ಸ್ವೆಡಲ್ ಪಯ್ಸ್ (432), ಮೋಕ್ಷ.ಕೆ.ಬಿ (432), ಸಿಂಚನ.ಎನ್ (430), ಶ್ರೇಯ ಜಿನು ಲಾಲ್ (427), ಆಶ್ಲೇಶ್.ಡಿ ಜೈನ್ (426), ಸ್ವಾತಿ ಯಲಗುರಡಪ್ಪ (425), ಆಯಿಷಾ ಸಲ್ಮಾ (425) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಅಲ್ಲಿ ಉತ್ತೀರ್ಣರಾಗಿರುತ್ತಾರೆ.

Related posts

ಪ್ರಸನ್ನ ಆಂ.ಮಾ. ವಸತಿ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

Suddi Udaya

ಲಾಯಿಲ: ಕುಂಟಿನಿ ಅಲ್ ಬುಖಾರಿ ಜುಮಾ ಮಸ್ಜಿದ್ ಯಲ್ಲಿ ಬಕ್ರೀದ್ ಆಚರಣೆ

Suddi Udaya

ಸುರ್ಯ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ

Suddi Udaya

ಅಂಡಿಂಜೆ ಗ್ರಾ.ಪಂ. ವತಿಯಿಂದ ಪ.ಜಾತಿ, ಪ. ಪಂಗಡದ ಕುಟುಂಬಗಳಿಗೆ ಹಾಗೂ ವಿಶೇಷ ಚೇತನರಿಗೆ ತಲಾ ಎರಡರಂತೆ ಚಯರ್ ವಿತರಣೆ

Suddi Udaya

ಮುಂಡಾಜೆ ಗ್ರಾ.ಪಂ. ಅಧ್ಯಕ್ಷರಾಗಿ ಗಣೇಶ್ ಬಂಗೇರ, ಉಪಾಧ್ಯಕ್ಷರಾಗಿ ಸುಮಾ ಕೃಷ್ಣಾನಂದ ಆಯ್ಕೆ

Suddi Udaya

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ವತಿಯಿಂದ ಅಂಗನವಾಡಿ ಹಾಗೂ ಶಾಲೆಯ 207 ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ

Suddi Udaya
error: Content is protected !!