April 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ಸಂಸ್ಥೆ ನಚ್ಚಬೊಟ್ಟು ಇದರ ಸಮ್ಮೇಳನದ ಸಂದೇಶ ಜಾಥಾ

ಗೇರುಕಟ್ಟೆ : ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ಸಂಸ್ಥೆ ನಚ್ಚಬೊಟ್ಟು ಇದರ ಸಮ್ಮೇಳನದ ಸಂದೇಶ ಜಾಥಾ ವಲಿಯುಲ್ಲಾಹಿ ಫಖೀರ್ ಮುಹ್‌ಯಿದ್ದೀನ್ ಖ.ಸಿ ಪರಪ್ಪು ಮಹಾತ್ಮರ ಝಿಯಾರತ್ ಸಯ್ಯಿದ್ ಬದ್ರುದ್ದೀನ್ ಅಲ್ ಹಾದಿ ತಂಙಳರ ನೇತೃತ್ವದಲ್ಲಿ ಚಾಲನೆಗೊಂಡು ಗೇರುಕಟ್ಟೆ ಜಂಕ್ಷನ್‌ನಲ್ಲಿ‌ ಸಂದೇಶ ಭಾಷಣ ನಡೆಯಿತು. ಮುಹಮ್ಮದ್ ಮುಸ್ತಪಾ ಹಿಮಮಿ ಅಲ್ ಫುರ್ಖಾನಿ ಹಾಗೂ ಮುಹಮ್ಮದ್ ಶರ್ವಾನಿ ರಝ್ವಿ ಅಲ್ ಫುರ್ಖಾನಿ ಸಂದೇಶ ಭಾಷಣ ಮಾಡಿದರು.


ಪ್ರಸ್ತುತ ಕಾರ್ಯಕ್ರಮದಲ್ಲಿ ಸಯ್ಯಿದ್ ಬದ್ರುದ್ದೀನ್ ತಂಙಳ್, ಮಿಸ್ಬಾಹಿ, ಮಡಂತ್ಯಾರ್ ಸಖಾಫಿ, ಹಂಝ ಮದನಿ, ಫಾರೂಖ್ ಸಖಾಫಿ ಇಕ್ಬಾಲ್ ಮರ್ಝೂಖಿ, ಪರಪ್ಪು ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ, ಎಸ್.ವೈ.ಎಸ್ ನಾಯಕರಾದ ಸಿದ್ದೀಖ್ ಪರಪ್ಪು, ಎಸ್.ಎಸ್.ಎಫ್ ನಾಯಕರಾದ ಜಬ್ಬಾರ್ ಪರಪ್ಪು, ಕೆ.ಎಮ್.ಜೆ ನಾಯಕರಾದ ಅಬೂಸ್ವಾಲಿಹ್, ಅಲಿ ಹಸನ್ ಹಾಜಿ, ಅಶ್ರಫ್ ಮಾಚಾರ್ ಸಹಿತ ಹಲವಾರು ಫುರ್ಖಾನಿ ವಿದ್ವಾಂಸರು, ರಿಕ್ಷಾ ಚಾಲಕ-ಮಾಲಕರು ಉಪಸ್ಥಿತರಿದ್ದರು. ಎಸ್.ಎಸ್.ಎಫ್ ಪರಪ್ಪು ಶಾಖಾ ವತಿಯಿಂದ ತಂಪು ಪಾನೀಯ ವಿತರಿಸಲಾಯಿತು.

Related posts

ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನ ವತಿಯಿಂದ 20 ನೇ ವರ್ಷದ ಪುಸ್ತಕ ವಿತರಣೆ : ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ – ನಿವೃತ್ತ ಯೋಧರಿಗೆ ಗೌರವಾರ್ಪಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ವಲಯದ ಮಹಿಳಾ ಮತ್ತು ಜೂನಿಯರ್ ಜೆಸಿ ಸಮ್ಮೇಳನದಲ್ಲಿ ಪ್ರಶಸ್ತಿ

Suddi Udaya

ಕಲ್ಲೇರಿಯ ಪವರ್ ಮ್ಯಾನ್ ಸಂದೀಪ್ ಎಂ ರವರು ಮಂಗಳೂರಿನ ಮಲ್ಲಿಕಟ್ಟೆ ಕಾರ್ಯ ಮತ್ತು ಪಾಲನಾ ಶಾಖೆಗೆ ಪದೋನ್ನತಿ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸೇವೆಯಾಟ ಪ್ರಾರಂಭದ ಸಭಾ ಕಾರ್ಯಕ್ರಮ

Suddi Udaya

ಎಸ್.ಡಿ.ಎಂ. ಪಿ.ಯು. ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳಿಂದ ಕೈಗಾರಿಕಾ ಪ್ರದೇಶಗಳಿಗೆ ಭೇಟಿ

Suddi Udaya

ಸುರ್ಯ ದಿ. ಪುರಂದರ ಪೂಜಾರಿ ಇವರ ಸ್ಮರಣಾರ್ಥ ಜನಸ್ನೇಹಿ ಕಪ್ : ತಾ| ಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ: ಸನ್ಮಾನ

Suddi Udaya
error: Content is protected !!