ಪ್ರಮೋದ್ ಕುಮಾರ್ ರವರಿಗೆ ‘ಪಣಿಕ್ಕರ್’ ಬಿರುದು

Suddi Udaya

ಬೆಳ್ತಂಗಡಿ: ಶ್ರೀ ವಿಷ್ಣುಮೂರ್ತಿ ಆದಿಕ್ಷೇತ್ರ, ಜಪ್ಪು ಕುಡುಪ್ಪಾಡಿಯಲ್ಲಿ ಇತ್ತೀಚೆಗೆ ನಡೆದ ಒತ್ತೆಕೋಲ ಕಟ್ಟಿದಂತಹ ಪ್ರಮೋದ್ ಕುಮಾರ್ ಅವರಿಗೆ ಬಂಗಾಡಿ ಅರಮನೆ ಅರಸರು ಹಾಗೂ ಕುದ್ರೋಳಿ ಭಗವತಿ ಕ್ಷೇತ್ರದ ಆಚಾರ ಪಟ್ಟವರು ಹಾಗೂ ಜಪ್ಪು ಕುಡುಪ್ಪಾಡಿ ತರವಾಡು ಮನೆಯವರು ಹಾಗೂ ಅಡ್ಕ ಶ್ರೀ ಭಗವತೀ ಕ್ಷೇತ್ರದವರ ದಿವ್ಯಹಸ್ತ್ರದಲ್ಲಿ ಬಳೆ ತೊಡಿಸಿ ‘ಪಣಿಕ್ಕರ್’ ಎಂಬ ಬಿರುದು ನೀಡಿದರು.

Leave a Comment

error: Content is protected !!