ತುಳು ಚಿತ್ರರಂಗದ ಖ್ಯಾತ ನಟ ಅರವಿಂದ್ ಬೋಳಾರ್ ಸುಯ೯ ದೇವಸ್ಥಾನಕ್ಕೆ ಭೇಟಿ

Suddi Udaya


ಬೆಳ್ತಂಗಡಿ: ತುಳು ಚಿತ್ರರಂಗದ ತುಳುನಾಡ ಮಾಣಿಕ್ಯ ಎಂದೇ ಪ್ರಖ್ಯಾತಿಯಾಗಿರುವ, ಅರವಿಂದ್ ಬೋಳಾರ್ ಇವರು ಶ್ರೀ ಸದಾಶಿವರುದ್ರ ದೇವಸ್ಥಾನ ಸುರ್ಯಕ್ಕೆ ಇಂದು ಮೇ 20ರಂದು ಭೇಟಿ ನೀಡಿದರು.

ಮಗಳ ವಿವಾಹದ ಕುರಿತು,ಮಣ್ಣಿನ ಹರಕೆ ನೀಡಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು, ಜೊತೆಗೆ ಅರವಿಂದ್ ಬೋಳಾರ್ ಅವರ ಪತ್ನಿ ಹಾಗೂ ನವವಿವಾಹಿತ ದಂಪತಿಗಳು ಪಾಲ್ಗೊಂಡಿದ್ದರು.

Leave a Comment

error: Content is protected !!