25.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಸರಕಾರಿ ಐ.ಟಿ.ಐ 2024ನೇ ಸಾಲಿನ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬೆಳ್ತಂಗಡಿ : ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಗಸ್ಟ್ 2024 ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಎಸ್.ಎಸ್.ಎಲ್.ಸಿ ಪಾಸಾದ ಅಭ್ಯರ್ಥಿಗಳಿಗೆ ಸದರಿ ಸಂಸ್ಥೆಯಲ್ಲಿ ಲಭ್ಯವಿರುವ ವೃತ್ತಿಗಳಾದ 1) M.R.A.C (Refrigeration and  Air Conditioning  Technician) 2) Fitter  ಮತ್ತು ಉದ್ಯೋಗ ಯೋಜನೆಯಡಿಯ ಎರಡು ವೃತ್ತಿಗಳಾದ  1) Mechanic Electric Vehicle  ಮತ್ತು 2) Industrial Robotics and Digital Manufacturing Technician ವೃತ್ತಿಗಳಿಗೆ ಮೇ 20 ರಿಂದ ಜೂ. 3 ರವರೆಗೆ ಇಲಾಖಾ ವೆಬ್ ಸೈಟ್: WWW.cite.karnataka.gov.in ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ಜೂ.03 ಆಗಿದ್ದು, ಅಭ್ಯರ್ಥಿಗಳು ಈ ಕೆಳಕಂಡ ಮೂಲದಾಖಲೆಗಳೊಂದಿಗೆ ಖುದ್ದಾಗಿ ಸಂಸ್ಥೆಗೆ ಹಾಜರಾಗಿ ಅರ್ಜಿ ಸಲ್ಲಿಸಬಹುದಾಗಿದೆ.. ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ಪ್ರಾಚಾರ್ಯರ ದೂರವಾಣಿ ಸಂಖ್ಯೆ: 6361060652 ಮತ್ತು ಸಂಸ್ಥೆಯ ಸ್ಥಿರ ದೂರವಾಣಿ ಸಂಖ್ಯೆ: 08256-200606 ನ್ನು ಸಂಪರ್ಕಿಸಬಹುದಾಗಿದೆ

ವಿಷೇಶ ಸೂಚನೆ:
೧) ಎಸ್.ಎಸ್.ಎಲ್.ಸಿ ಮಾರ್ಕ್ಸ್ ಕಾರ್ಡ್. (Temporary/Xerox/Internet Extract copy with Head Master Signature and Seal.)
2) ಜಾತಿ ಮತ್ತು ಆದಾಯ ಪ್ರಮಾಣ ಪತ್ರ
೩) ಆಧಾರ ಕಾರ್ಡ್.
೪) ಗ್ರಾಮೀಣ ಪ್ರಮಾಣ ಪತ್ರ (೧ನೇ ತರಗತಿಯಿಂದ ೧೦ನೇ ತರಗತಿಯವರೆಗೆ)BEO ಸಹಿ ಹಾಗೂ ಸೀಲ್ ನೊಂದಿಗೆ – ಮೀಸಲಾತಿ ಬಯಸುವವರಿಗೆ ಮಾತ್ರ
೫) ಕನ್ನಡ ಮಾಧ್ಯಮ ಪ್ರಮಾಣ ಪತ್ರ (೧ರಿಂದ ೧೦ನೇ ತರಗತಿಯವರೆಗೆ)BEO ಸಹಿ ಹಾಗೂ ಸೀಲ್ ನೊಂದಿಗೆ.- – ಮೀಸಲಾತಿ ಬಯಸುವವರಿಗೆ ಮಾತ್ರ
೬) ವ್ಯಾಸಂಗ ಪ್ರಮಾಣ ಪತ್ರ , ( ಕ್ರಮ ಸಂಖ್ಯೆ 4(Rural Certificate) ಮತ್ತು ೫(Kannda Medium Certificate) ರ ಪ್ರಮಾಣಪತ್ರಗಳು ಇಲ್ಲದೇ ಇದ್ದಾಗ (Compulsory) , BEO ಸಹಿ ಹಾಗೂ ಸೀಲ್ ನೊಂದಿಗೆ.
೭) ಫೋಟೋ (ಭಾವಚಿತ್ರ ).
೮) ಮೊಬೈಲ್ ನಂಬರ್ .
೯) ವಿದ್ಯಾರ್ಥಿಯ ವೈಯಕ್ತಿಕ ಈ ಮೇಲ್ ವಿಳಾಸ

Related posts

ಬಿಜೆಪಿ ಶಿಶಿಲ ಶಕ್ತಿ ಕೇಂದ್ರದ ಪ್ರಮುಖ್ ರಾಗಿ ಸಂದೀಪ್ ಆಯ್ಕೆ

Suddi Udaya

ಜೋಯಾಲುಕ್ಕಾಸ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಮನೆ ಹಸ್ತಾಂತರ

Suddi Udaya

ಸೌಜನ್ಯಳ ಅತ್ಯಾಚಾರ ಕೊಲೆ ಪ್ರಕರಣವನ್ನು ಮರುತನಿಖೆ ನಡೆಸುವಂತೆ ತಾ| ಮಹಿಳಾ ಮಂಡಲ ಒಕ್ಕೂಟದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Suddi Udaya

ಸುಲ್ಕೇರಿಮೊಗ್ರುವಿನಲ್ಲಿ ಮನೆಗೆ ಗುಡ್ಡ ಕುಸಿತ, ಮನೆ ಭಾಗಶಃ ಹಾನಿ, ಮನೆಯೊಳಗೆ ತುಂಬಿದ ಮಣ್ಣಿನ ರಾಶಿ

Suddi Udaya

ಅಳದಂಗಡಿ ಸಿಎ ಬ್ಯಾಂಕ್ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಬೃಹತ್ ರಕ್ತದಾನ ಶಿಬಿರ

Suddi Udaya

ಬೆಳ್ತಂಗಡಿ ತಾಲೂಕು ಕೃಷಿಕ ಸಮಾಜ ಅಧ್ಯಕ್ಷರಾಗಿ ಪಿ.ಕೆ. ರಾಜು ಪೂಜಾರಿ

Suddi Udaya
error: Content is protected !!