ಗೇರುಕಟ್ಚೆ: ಸಾವಿರ ಕದಳಿ ಬಾಳೆ ಗೊನೆ ಚಮತ್ಕಾರ

Suddi Udaya

ಗೇರುಕಟ್ಟೆ : ಕಳಿಯ ಗ್ರಾಮದ ಮೆದಿನ ರಾಜು ಶೆಟ್ಟಿಯವರ ಕೃಷಿ ತೋಟದಲ್ಲಿ ಬೆಳೆದ ಸಾವಿರ ಕಾಯಿ ಕದಳಿ ತಳಿಯ ಗೊನೆ ನೋಡುಗರನ್ನು ಬೆರಗು ಗೊಳಿಸಿದೆ.


ಮೆದಿನ ರಾಜು ಶೆಟ್ಟಿ ಯವರ ಕೃಷಿ ತೋಟದಲ್ಲಿ ಈ ಹಿಂದೆ ನಾಟಿ ಮಾಡಿದ ಸಾವಿರ ಕಾಯಿ ಕದಳಿ ಬಾಳೆ ಗೊನೆಯನ್ನು ಗೇರುಕಟ್ಟೆ ತನ್ನ ದೈವಾನುಗ್ರಹ ಹೋಟೆಲ್ ನಲ್ಲಿ ತೂಗು ಹಾಕಿರುವುದನ್ನು ನೋಡಿದಾಗ ಸಾವಿರ ಕದಲಿ ತಳಿಯ ಬಾಳೆಕಾಯಿ ನೋಡಿದ ಗ್ರಾಹಕರನ್ನು ಮೂಖ ಪ್ರೇಕ್ಷಕರಾನ್ನಗಿಸಿತ್ತು.

Leave a Comment

error: Content is protected !!