ಕಕ್ಕಿಂಜೆಯಲ್ಲಿ ದ್ರಿಷ್ಠಿ ಒಪ್ಟಿಕಲ್ಸ್ ಶುಭಾರಂಭ

Suddi Udaya

ಕಕ್ಕಿಂಜೆ: ಇಲ್ಲಿಯ ನೆರಿಯ ರಸ್ತೆ ಕೃಷ್ಣ ಆಸ್ಪತ್ರೆಯ ಹತ್ತಿರ ದ್ರಿಷ್ಠಿ ಒಪ್ಟಿಕಲ್ಸ್ ಇತ್ತೀಚೆಗೆ ಶುಭಾರಂಭಗೊಂಡಿದೆ.

ಉದ್ಘಾಟನೆಯನ್ನು ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾರದಾ ನೆರವೇರಿಸಿ ಶುಭಹಾರೈಸಿದರು. ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆ ಡಾ| ವಂದನಾ ಎಮ್ ಇರ್ವತ್ರಾಯ ದೀಪ ಪ್ರಜ್ವಲಿಸಿ ಶುಭಾಹಾರೈಸಿದರು.

ಈ ಸಂದರ್ಭದಲ್ಲಿ ಕಕ್ಕಿಂಜೆ ಬೆಂದ್ರಾಳ ಗೋಪಾಲಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕರು ಗೋಪಾಲ ಕೃಷ್ಣ ಇರ್ವತ್ರಯ,
ಹೊನ್ನಪ್ಪ ಪೂಜಾರಿ, ಕಕ್ಕಿಂಜೆ ಉಪಸ್ಥಿತರಿದ್ದರು.

ಒಪ್ಟಿಕಲ್ಸ್ ನಲ್ಲಿ ಕಂಪ್ಯೂಟರಿಕೃತಾ ಕಣ್ಣಿನ ಪರೀಕ್ಷೆ ಹಾಗೂ ಕನ್ನಡಕಗಳು, ಕಾಂಟಾಕ್ಟ್ ಲೇನ್ಸ್ ಮತ್ತು ಸನ್ ಗ್ಲಾಸ್ ಗಳು ದೊರೆಯುತ್ತದೆ.
ಸಮಯ ಬೆಳಿಗ್ಗೆ 9:30 ರಿಂದ 1.30 ಸಾಯಂಕಾಲ 3.00 ರಿಂದ 5:00 ವರೆಗೆ. ಪ್ರತಿ ತಿಂಗಳಿನ ಮೊದಲನೇ ಶುಕ್ರವಾರ ಮತ್ತು ಮೂರನೇ ಶುಕ್ರವಾರ ಕಣ್ಣಿನ ವೈದ್ಯರು ಲಭ್ಯವಿದ್ದರೆ. ವೈದ್ಯರ ಭೇಟಿಯ ಸಮಯ : ಸಂಜೆ 5:00 ರಿಂದ 7:00 ತನಕ.

ಜೂನ್ ಮತ್ತು ಜುಲೈ ತಿಂಗಳಿನಲ್ಲಿ 10% ರಿಂದ 15% ವರೆಗೆ ಆಕರ್ಷಕ ರಿಯಾಯಿತಿ ದರದಲ್ಲಿ ಕನ್ನಡಕಗಳು ಲಭ್ಯ.

Leave a Comment

error: Content is protected !!