ಗೇರುಕಟ್ಟೆ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯಿಂದ ಗೇರುಕಟ್ಟೆ ಶ್ರೀ ಗಣೇಶೋತ್ಸವ ಸಮಿತಿಯ ಸಭಾಂಗಣಕ್ಕೆ 50 ಚಯರ್ ಕೊಡುಗೆ

Suddi Udaya

ಗೇರುಕಟ್ಟೆ : ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಗೇರುಕಟ್ಟೆ ಇವರಿಂದ ಗೇರುಕಟ್ಟೆ ಶ್ರೀ ಗಣೇಶೋತ್ಸವ ಸಮಿತಿಯ ಸಭಾಂಗಣಕ್ಕೆ 50 ಚಯರ್ “ಕೊಡುಗೆಯಾಗಿ ನೀಡಲಾಯಿತು.


ಈ ಸಂದರ್ಭದಲ್ಲಿ ಒಡಿಯೂರು ಗ್ರಾಮ ವಿಕಾಸ ಯೋಜನೆ ಬೆಳ್ತಂಗಡಿ ತಾಲೂಕು ಮೇಲ್ವಿಚಾರಕರ ಯಶೋದರ ಸಾಲಿಯನ್, ಗ್ರಾಮದ ಸೇವಾ ದೀಕ್ಷಿತರಾದ ಗಿರಿಜಾ, ಪಣೆಜಾಲು ಸೇವಾ ಕ್ಷೇತ್ರ ಸೇವಾ ದೀಕ್ಷಿತರಾದ ಚೈತ್ರ, ಗೇರುಕಟ್ಟೆ ಘಟಕ ಸಮಿತಿಯ ಅಧ್ಯಕ್ಷೆ ರೇವತಿ ಶೆಟ್ಟಿ ಮತ್ತು ಪದಾಧಿಕಾರಿಗಳು. ಗೇರು ಕಟ್ಟೆ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ್ , ಕಾರ್ಯದರ್ಶಿ ರಂಜನ್ ಎಚ್. , ಲೆಕ್ಕ ಪರಿಶೋಧಕರದ ಶೇಖರ್ ನಾಯ್ಕ್. ಉಪಾಧ್ಯಕ್ಷರಾದ ಕರುಣಾಕರ ಕೊರಂಜ, ಜೊತೆ ಕಾರ್ಯದರ್ಶಿ ಪುರಂದರ ಜಿ
ಉಪಸ್ಥಿತರಿದ್ದರು.

Leave a Comment

error: Content is protected !!