25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪ್ರಕೃತಿಯ ವಿಸ್ಮಯ: ನಾಳದಲ್ಲಿ ಮಾನವನಂತೆ ಹೋಲುವ ಸೋನೆ(ಣೆ) ಗೆಣಸು

ನಾಳ ಹೊಸಮನೆ ನಿವೃತ್ತ ಬೆಳ್ತಂಗಡಿ ಕಂದಾಯ ಇಲಾಖೆಯಲ್ಲಿ ಆರ್.ಐ (ಆರ್.ಐ.) ಆಗಿದ್ದ ಗುಂಡೂ ರಾವ್ ರವರ ಮನೆಯಂಗಳದಲ್ಲಿ ಬೆಳೆದ ಸೋನೆ (ಣೆ) ತುಳುವಿನಲ್ಲಿ ಉಪ್ಪೆ ಕೇರೆಂಗ್. ಬಳ್ಳಿಯಲ್ಲಿ ಸುಮಾರು ಅಂದಾಜು 2 ಕಿಲೋ ತೂಕದ ಗೆಡ್ಡೆ ಗೆಣಸು ಬೆಳೆದಿದೆ.

ಈ ಗೆಣಸು ಬೇರೆ, ಬೇರೆ ಭಾಗಗಳಲ್ಲಿ ಮಾನವನಂತೆ, ಹಾವಿನಂತೆ ಬೇರೆ, ಬೇರೆ ರೂಪದಲ್ಲಿ ವಿಚಿತ್ರವಾಗಿ ಕಂಡು ಬರುತ್ತಿದ್ದು, ಎಲ್ಲರ ಆಕರ್ಷಣೆಯನ್ನು ಗಳಿಸಿದೆ. ಪಕ್ಕದ ಮನೆಯವರು ಇದನ್ನು ನಾಳದ ಅಂಗಡಿಯೊಂದರಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಜನರು ನೋಡಿ ವಿವಿಧ ವರ್ಣನೆ ಮಾಡಿ ಸಂತೋಷ ಪಡುತ್ತಿದ್ದಾರೆ.
ಚಿತ್ರ-ಬರಹ: ಕೆ.ಎನ್ ಗೌಡ ಗೇರುಕಟ್ಟೆ

Related posts

ಅ.15 : ಚರ್ಚ್ ರೋಡ್ ಬಳಿ ನೂತನ ಶ್ರೀ ದುರ್ಗಾ ಬೆಂಗಳೂರು ಅಯ್ಯಂಗಾರ್ ಬೇಕರಿ ಶುಭಾರಂಭ

Suddi Udaya

ಆದಿ ಪಜಿರಡ್ಕದಲ್ಲಿ ಜಾತ್ರಾ ಮಹೋತ್ಸವ

Suddi Udaya

ಕುಣಿತ ಭಜನೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಆಗ್ರಹಿಸಿ ಭಜಕರ ಬೃಹತ್ ಸಮಾವೇಶ: ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ದೇವಸ್ಥಾನದ ಬಳಿಯಿಂದ ಖಂಡನಾ ಮೆರವಣಿಗೆ

Suddi Udaya

ಕೊಕ್ಕಡ: ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟ ಗಾಯಕ್ಕೊಳಗಾಗಿದ್ದ ನೇಪಾಳಿ ಮಹಿಳೆ ಸಾವು

Suddi Udaya

ಮೇ 1: ದೇಲಂಪುರಿ ಕ್ಷೇತ್ರದಲ್ಲಿ ಮಳೆಗಾಗಿ ದೇವರಿಗೆ ಸೀಯಾಳ ಅಭಿಷೇಕ

Suddi Udaya

ಕನ್ಯಾಡಿ ಸರ್ಕಾರಿ ಶಾಲೆಗೆ ಹಸಿರು ನೈರ್ಮಲ್ಯ ಅಭ್ಯುದಯ ಪ್ರಶಸ್ತಿ

Suddi Udaya
error: Content is protected !!