25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉರುವಾಲು ಹಲೇಜಿ ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸಮಿತಿ ರಚನೆ

ಉರುವಾಲು: ಹಲೇಜಿ ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಹಾಸಭೆಯು ಹಾಗೂ ಕೆ. ಯೋಗೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ ಹಾಗೂ ಸೇವಾ ಸಮಿತಿಯನ್ನು ಹೊಸದಾಗಿ ರಚನೆ ಮಾಡಲಾಯಿತು.

ಸೇವಾ ಸಮಿತಿಯ ಅಧ್ಯಕ್ಷರಾಗಿ ಕೆ ಯೋಗೀಶ್ ಕುಮಾರ್, ಕಾರ್ಯಧ್ಯಕ್ಷರಾಗಿ ಸುಧೀರ್ ಕುಮಾರ್ ಕೆ.ಎನ್, ಉಪಾಧ್ಯಕ್ಷರುಗಳಾಗಿ
ಕಿರಣ್ ಚಂದ್ರ ಪುಷ್ಪಗಿರಿ, ಮಹಾಬಲ ಶೆಟ್ಟಿ ಮುಂಡ್ರೋಟ್ಟು, ಸುಬ್ರಹ್ಮಣ್ಯ ಭಟ್ ಹಲೇಜಿ, ಪ್ರವೀಣ್ ರೈ ಕುಪ್ಪೆಟ್ಟಿ, ರೋಹಿತ್ ಶೆಟ್ಟಿ ಪುಯಿಲ, ಹರಿಪ್ರಸಾದ್ ಪೂಂಜಾ ಬೆಂಗಾಯಿ, ರಮೇಶ್ ಗೌಡ ಬನಾರಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಎಚ್ ಎಲ್ ಹಲೇಜಿ,
ಕಾರ್ಯದರ್ಶಿಯಾಗಿ ಚಿರಣ್ ಮುಂಚೇರಿ, ಮತ್ತು ರಾಜಗೋಪಾಲ್ ಕುಕ್ಕಾಜೆ, ಕೋಶಾಧಿಕಾರಿಯಾಗಿ ಭಾಸ್ಕರ್ ಬಳಕದೋಟ ಮತ್ತು ಸುಮತಿ ಜನಾರ್ಧನ್ ಬೆಂಗಾಯಿ ಆಯ್ಕೆಯಾಗಿರುತ್ತಾರೆ.

ಆಡಳಿತ ಸಮಿತಿಯ ಸದಸ್ಯರುಗಳಾಗಿ ರವಿಪ್ರಸಾದ್ ಕೊರಂಗಿನ್ನಾಯ, ಅಜಿತ ಕುಮಾರ್ ಕೆ ಎನ್, ಅಣ್ಣಿಗೌಡ ಪುಷ್ಪಗಿರಿ, ಸತೀಶ್ ಭಟ್ಟ ಹಲೇಜಿ, ಅತುಲ್ ಕುಮಾರ್ ಕೆ.ಎನ್, ಶ್ರಿಮತಿ ನಿರೂಪ ಎಸ್ ಆಳ್ವ, ಪದ್ಮನಾಭ ಶಿಲ್ಪಿ ಪಿಲಿಗೂಡು, ವಾಸಪ್ಪ ಗೌಡ ಮುಂಡ್ರೊಟ್ಟು, ರುಕ್ಮಯ ಮೂಲ್ಯ ಹಲೇಜಿ, ವಾಸು ನಾಯ್ಕ ಹಲೇಜಿ, ಆನಂದ ಶೆಟ್ಟಿ ಇವರುಗಳನ್ನು ಆಯ್ಕೆ ಮಾಡಲಾಯಿತು. ಹಾಗೂ ಸೇವಾ ಸಮಿತಿಯ ಸದಸ್ಯರುಗಳಾಗಿ ಒಟ್ಟು 28 ಸದಸ್ಯರನ್ನು ಆಯ್ಕೆಯಾಗಿರುತ್ತಾರೆ.

Related posts

ಕೊಯ್ಯೂರು ಸರಕಾರಿ ಪ್ರೌಢ ಶಾಲಾ ಪ್ರಾರಂಭೋತ್ಸವ

Suddi Udaya

ಬಿಜೆಪಿ ದ.ಕ. ಜಿಲ್ಲೆ, ಬೆಳ್ತಂಗಡಿ ಮಂಡಲ ರೈತ ಮೋರ್ಚಾದ ವತಿಯಿಂದ ಪೆಟ್ರೋಲ್, ಡಿಸೇಲ್ ಮತ್ತು ಹಾಲಿನ ದರ ಏರಿಕೆ ಖಂಡಿಸಿ ಹಾಗೂ ಹಾಲಿನ ಪ್ರೋತ್ಸಾಹಧನ ಬಿಡುಗಡೆಗೊಳಿಸದಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ

Suddi Udaya

ನೆರಿಯ, ಕೊಕ್ಕಡದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ ನಾಯಕರು

Suddi Udaya

ಧರ್ಮಸ್ಥಳ: ಶ್ರೀ ಮಂ.ಅ. ಹಿ. ಪ್ರಾ. ಶಾಲೆಯಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ

Suddi Udaya

ಸಂಗೀತ ಜೂನಿಯರ್ ಪರೀಕ್ಷೆ: ಬೆಳ್ತಂಗಡಿ ಎಸ್. ಡಿ. ಎಂ. ಆಂ.ಮಾ. ಶಾಲೆಯ ವಿದ್ಯಾರ್ಥಿ ಪ್ರಾಪ್ತಿ ವಿ. ಶೆಟ್ಟಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ

Suddi Udaya

ಕರ್ನಾಟಕ ರಾಜ್ಯ ಟೈಲರ್ ಸಂಘದ ಬೆಳ್ತಂಗಡಿ ಕ್ಷೇತ್ರ ಸಮಿತಿಯ ವತಿಯಿಂದ ಆಟಿಡೊಂಜಿ ದಿನ

Suddi Udaya
error: Content is protected !!