ಎಸ್.ಡಿ.ಎಮ್ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಪದಾಧಿಕಾರಿಗಳ ಆಯ್ಕೆ

Suddi Udaya

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಪದಾಧಿಕಾರಿಗಳ ಆಯ್ಕೆಯಲ್ಲಿ ಘಟಕ ನಾಯಕನಾಗಿ ಆದಿತ್ಯ ವಿ. ,ದ್ವಿತೀಯ ವಾಣಿಜ್ಯಶಾಸ್ತ್ರ ಹಾಗೂ ನಾಯಕಿಯಾಗಿ ಪ್ರಾಪ್ತಿ , ದ್ವಿತೀಯ ವಾಣಿಜ್ಯಶಾಸ್ತ್ರ , ಇವರು ಆಯ್ಕೆ ಆಗಿದ್ದಾರೆ.

ಕಾರ್ಯದರ್ಶಿಗಳಾಗಿ ಶಶಾಂಕ್ , ದ್ವಿತೀಯ ವಿಜ್ಞಾನ ; ಧನುಶ್ರೀ , ದ್ವಿತೀಯ ವಾಣಿಜ್ಯಶಾಸ್ತ್ರ ; ಹರ್ಷಿತಾ, ದ್ವಿತೀಯ ಕಲಾ ವಿಭಾಗ ; ಇಬ್ಬನಿ, ಪ್ರಥಮ ವಿಜ್ಞಾನ ; ಯಕ್ಷಿತ್, ಪ್ರಥಮ ವಾಣಿಜ್ಯಶಾಸ್ತ್ರ ; ಪಲ್ಲವಿ , ಪ್ರಥಮ ಕಲಾ ವಿಭಾಗ ಇವರು ಆಯ್ಕೆ ಆಗಿದ್ದಾರೆ.

Leave a Comment

error: Content is protected !!