ಗುಂಡೂರಿ ವಿಪರಿತ ಮಳೆಗೆ ಗುಡ್ಡ ಕುಸಿತ

Suddi Udaya

ಗುಂಡೂರಿ :ವಿಪರೀತ ಸುರಿದ ಮಳೆ ಗೆ ಗುಡ್ಡ ಕುಸಿತ ವಾಗಿ ಅಪಾಯದಲ್ಲಿ ಸಿಲುಕಿದ್ದ, ಗುಂಡೂರಿ ಗ್ರಾಮದ ಹೊಸಬೆಟ್ಟು ಕೊಯಂದೂರು ನಿವಾಸಿ ಶ್ರೀ ದಿನೇಶ್ ಪೂಜಾರಿಯವರ ಮನೆಯ ಬಳಿ ಬಿದ್ದಿರುವ ಗುಡ್ಡ ದ ಮಣ್ಣ ನ್ನು ತೆರವುಗೊಳಿಸಲು ಸಹಕಾರ ಮಾಡಿದ ನೆಚ್ಚಿನ ಶಾಸಕರಾದ ಶ್ರೀ ಹರೀಶ್ ಪೂಂಜ,
ಈ ಸಂದರ್ಭದಲ್ಲಿ ಆರಂಬೋಡಿ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಆಡಳಿತಾಧಿಕಾರಿ,ನಿಕಟಪೂರ್ವಅಧ್ಯಕ್ಷರಾದ ಶ್ರೀಮತಿ ವಿಜಯಾ ಆರಂಬೋಡಿ, ಗುಂಡೂರಿ ವಾರ್ಡ್ ನ ಪಂಚಾಯತ್ ಸದಸ್ಯರು ಇದಕ್ಕಾಗಿ ಶ್ರಮಿಸಿದ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ರಾದ ಶ್ರೀ ದಯಾನಂದ್ ನಡುಕುಮೇರು,ಹಾಗೂ ಶ್ರೀ ನಿತೀಶ್ ಗುಂಡೂರಿ ಯವರು ಉಪಸ್ಥಿತರಿದ್ದರು.

Leave a Comment

error: Content is protected !!