ಸುದ್ದಿ ಉದಯ ಫಲಶ್ರುತಿ: ಮದ್ದಡ್ಕ ಪೇಟೆಯಲ್ಲಿ ಸರ್ವಿಸ್ ವಯಾರು ತೆರವುಗೊಳಿಸಿದ ಮೆಸ್ಕಾಂ ಇಲಾಖೆ

Suddi Udaya

ಕುವೆಟ್ಟು: ಕುವೆಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಮದ್ದಡ್ಕ ಪೇಟೆಯ ಬಸ್ಸು ತಂಗುದಾಣದ ಮೇಲ್ಚಾವಣಿಯನ್ನು ಗ್ರಾಮ ಪಂಚಾಯತಿಯಿಂದ ತೆಗೆದಿರುತ್ತಾರೆ ಅದರ ಸರ್ವಿಸ್ ಮತ್ತು ಅಪೋಲ್ ಪೈಪ್ ತೆಗೆದಿರುವುದಿಲ್ಲ ಅದರ ಸರ್ವಿಸ್ ವಯಾರು ಎನ್ ಹೆಚ್ ರೋಡ್ ಕ್ರಾಸಿನಲ್ಲಿದೆ ಇದನ್ನು ಆದಷ್ಟು ಬೇಗ ತೆರವುಗೊಳಿಸುವಂತೆ ಸುದ್ದಿ ಉದಯ ಆನ್ ಲೈನ್ ನಲ್ಲಿ ವರದಿ ಪ್ರಕಟಿಸಲಾಗಿತ್ತು. ಇದೀಗ ಕೂಡಲೇ ಮೆಸ್ಕಾಂ ಸಿಬ್ಬಂದಿಗಳು ಬಂದು ತೆರವುಗೊಳಿಸಿದ್ದಾರೆ.

Leave a Comment

error: Content is protected !!