ಬೆಳ್ತಂಗಡಿ ಜಮ್ಮೀಯತುಲ್‌ ಫಲಾಹ್ ಘಟಕದ ವಾರ್ಷಿಕ ಮಹಾಸಭೆ

Suddi Udaya

ಬೆಳ್ತಂಗಡಿ : ಜಮ್ಮೀಯತುಲ್‌ ಫಲಾಹ್ ಬೆಳ್ತಂಗಡಿ ಘಟಕದ ವಾರ್ಷಿಕ ಮಹಾಸಭೆ ಜೂ. 06 ರಂದು ಘಟಕದ ಕಛೇರಿಯಲ್ಲಿ ನಡೆಯಿತು.


ಅದ್ಯಕ್ಷತೆಯನ್ನು ಹಾಜಿ‌ .ಬಿ ಶೇಕುಂಙಿಯವರು ವಹಿಸಿದ್ದರು.
ಕೇಂದ್ರ ಸಮಿತಿಯಿಂದ ವೀಕ್ಷಕರಾಗಿ ಶೇಕ್ ಅಬ್ದುಲ್ ಗಫೂರ್ ಮೂಡಬಿದ್ರೆ ಹಾಗೂ ಹಾಜಿ ಎಂ.ಎಚ್‌ ಇಕ್ಬಾಲ್ ಬಂಟ್ವಾಳ ಆಗಮಿಸಿದ್ದರು.

ವೇದಿಕೆಯಲ್ಲಿ ಹಾಜಿ ಅಬ್ದುಲ್ ಲತೀಪ್ ಸಾಹೇಬ್ ರವರು ಉಪಸ್ಥಿತರಿದ್ದರು. ಉಮರ್ ರವರು ಸ್ವಾಗತಿಸಿದರು, ಆಲಿಯಬ್ಬ ಪುಲಾಬೆ ವರದಿ ವಾಚಿಸಿದರು. ಅಬ್ಬೋನು ಮದ್ದಡ್ಕ ಲೆಕ್ಕಪತ್ರ ಮಂಡನೆ ಮಾಡಿದರು. ಉಮರ್‌ ನಾಡ್ಜೆ ದನ್ಯವಾದವಿತ್ತರು.

Leave a Comment

error: Content is protected !!