ಲಾಯಿಲ: ಕನ್ನಾಜೆಯ ರುದ್ರಭೂಮಿ ಅಭಿವೃದ್ಧಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಲಾಯಿಲ: ಕನ್ನಾಜೆಯ ರುದ್ರಭೂಮಿ ಅಭಿವೃದ್ಧಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆಯು ಜು.7 ರಂದು ಶ್ರೀ ದುರ್ಗಾ ಭಜನಾ ಮಂಡಳಿಯ ಅಧ್ಯಕ್ಷ ಜಾರಪ್ಪ ಸಫಲ್ಯ ರವರ ಅಧ್ಯಕ್ಷತೆಯಲ್ಲಿ ನಡೆಯಿತು.


ನೂತನ ಅಧ್ಯಕ್ಷರಾಗಿ ರಮೇಶ್ ಶೆಟ್ಟಿ, ಕಾರ್ಯದರ್ಶಿಯಾಗಿ ದಯಾನಂದ ಎಂ. ಶೆಟ್ಟಿ, ಕೋಶಾಧಿಕಾರಿಯಾಗಿ ಗಣೇಶ್ ಕನ್ನಾಜೆ, ಉಪಾಧ್ಯಕ್ಷರುಗಳಾಗಿ ಜಗದೀಶ್ ಕನ್ನಾಜೆ ಹಾಗೂ ಗೋಪಾಲ ಆಚಾರ್ಯ, ನಿರ್ವಹಣಾ ಸಮಿತಿಗೆ ಚಂದ್ರಶೇಖರ್ ಆಚಾರ್ಯ, ಜಯಂತ್, ಕೇಶವ ಆಚಾರ್ಯ, ಚಂದ್ರಶೇಖರ್, ತಿಮ್ಮಪ್ಪ ನಾಕ, ಸಲಹೆಗಾರರಾಗಿ ಚಿದಾನಂದ ಶೆಟ್ಟಿ, ರಜನಿ ಎಂ.ಆರ್., ಗೋಪಾಲ ಶೆಟ್ಟಿ, ಸದಸ್ಯರುಗಳಾಗಿ ಗಣೇಶ್ ಶೆಟ್ಟಿ, ನಾಗೇಶ್, ಶೇಖರ್ ಶೆಟ್ಟಿ, ಮಿತ್ರ ಕುಮಾರ್, ತಿಲಕ್‌ರಾಜ್, ಸದಾಶಿವ ಶೆಟ್ಟಿ, ಸುಂದರ ಶೆಟ್ಟಿ, ಹರೀಶ್, ಶ್ರವಣ್, ಮೋಹನ್, ಅಶೋಕ ಹಾಗೂ ಶ್ರೀನಿವಾಸ್ ಹೆಗ್ಡೆ ಇವರುಗಳನ್ನು ಆಯ್ಕೆ ಮಾಡಲಾಯಿತು.

Leave a Comment

error: Content is protected !!