ಮಿತ್ತಬಾಗಿಲು ಗ್ರಾಮದ ದಡ್ಡು ಮನೆ ಪ್ರಗತಿಪರ ಕೃಷಿಕ ಕೃಷ್ಣಪ್ಪ ಗೌಡ (72ವರ್ಷ) ಅಲ್ಪಕಾಲದ ಅಸೌಖ್ಯದಿಂದ ಜು.09ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ ರುಕ್ಮಿಣಿ, ಇಬ್ಬರು ಪುತ್ರರಾದ ಹರೀಶ್, ಸತೀಶ್, ಇಬ್ಬರು ಪುತ್ರಿಯರಾದ ವಾರಿಜ, ಪ್ರೇಮ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
previous post






