ಬೆಳ್ತಂಗಡಿ: ಯಮತೋ ಶೋಟೋಕಾನ್ ಕರಾಟೆ ಹಾಗೂ ಡ್ರೀಮ್ ಜೋನ್ ನೃತ್ಯ ತರಬೇತಿ ಕೇಂದ್ರ ಉದ್ಘಾಟನೆ

Suddi Udaya

ಬೆಳ್ತಂಗಡಿ: ಯಮತೋ ಶೋಟೋಕಾನ್ ಕರಾಟೆ(ರಿ) ಹಾಗೂ ಡ್ರೀಮ್ ಜೋನ್ ನೃತ್ಯ ತರಬೇತಿ ಕೇಂದ್ರದ ಉದ್ಘಾಟನೆಯು ನಾರಾಯಣಗುರು ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾದ ಜಯ ವಿಕ್ರಮ ಕಲ್ಲಾಪು, ಯುವವಾಹಿನಿ ಅಧ್ಯಕ್ಷರಾದ ಸದಾಶಿವ ಕರಾಟೆ, ಸಂಸ್ಥೆಯ ರಾಜ್ಯ ಮುಖ್ಯ ಶಿಕ್ಷಕರಾದ ನಾರಾಯಣ್ ಪೂಜಾರಿ ಹಾವೇರಿ, ಹಿರಿಯ ಶಿಕ್ಷಕರಾದ ಪ್ರಕಾಶ್ ಪೂಜಾರಿ ಹಾಗೂ ಕರ್ನಾಟಕ ಡ್ಯಾನ್ಸ್ ಎಸೋಸಿಯೇಷನ್ನ ರಾಜ್ಯಧ್ಯಕ್ಷರಾದ ರಾಜೇಶ್ ಕಣ್ಣೂರು ಹಾಗೂ ಸಿಟಿ ರಾಕರ್ಸ್ ಡಾನ್ಸ್ ಅಕಾಡೆಮಿ ನಿರ್ದೇಶಕರು ಪ್ರವೀಣ್ ತರಬೇತಿ ಕೇಂದ್ರದ ಕರಾಟೆ ಶಿಕ್ಷಕರಾದ ಅಶೋಕ್ ಆಚಾರ್ಯ ಹಾಗೂ ನೃತ್ಯ ಸಂಯೋಜಕರಾದ ಮೋಹಿತ್ ಕುಲಾಲ್ ಇವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕರಾಟೆ ಶಿಕ್ಷಕರ ಅಶೋಕಾಚಾರ್ಯ ಸ್ವಾಗತಿಸಿ, ಶಯನ್ ಕುಮಾರ್ ವಂದಿಸಿದರು.

Leave a Comment

error: Content is protected !!