ಸಿ.ಎ ಪರೀಕ್ಷೆಯಲ್ಲಿ ಕುವೆಟ್ಟು ಮೇಗೇಶ್ ಯು. ಶೆಟ್ಟಿ ಉತ್ತೀರ್ಣ

Suddi Udaya

ಬೆಳ್ತಂಗಡಿ: ಚಾರ್ಟೆಡ್ ಅಕೌಂಟ್ (CA) ಅಂತಿಮ ಪರೀಕ್ಷೆಯಲ್ಲಿ ಮೇಗೇಶ್ ಯು. ಶೆಟ್ಟಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣಗೊಂಡಿದ್ದಾರೆ.

ಇವರು ಕುವೆಟ್ಟು ಗ್ರಾಮದ ಹಿಬರೋಡಿ ನಿವಾಸಿ ಉದ್ಯಮಿ ಉದಯ ಕಿಶೋರ್ ಶೆಟ್ಟಿ ಮತ್ತು ಶ್ರೀಮತಿ ರಜನಿ ಉದಯ ಕಿಶೋರ್ ದಂಪತಿ ಪುತ್ರ.

ಮೇಗೇಶ್ ಶೆಟ್ಟಿ ಚಿಕ್ಕಂದಿನಿಂದಲೇ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಪ್ರಾಥಮಿಕ , ಪ್ರೌಢ. ಪಿಯು ಸಿ. ಬೆಳ್ತಂಗಡಿ ವಾಣಿ ಕಾಲೇಜು ವಿದ್ಯಾಭ್ಯಾಸ ಪಡೆದಿರುತ್ತಾರೆ. ಪದವಿ ಶಿಕ್ಷಣ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಇವಿನಿಂಗ್ ಕಾಲೇಜ್ ಮಂಗಳೂರು ಪೂರ್ಣಗೊಳಿಸಿರುತ್ತಾರೆ. ಮಂಗಳೂರು ಹೆಗ್ಡೆ &ಕೋ ಇವರ ಮಾರ್ಗದರ್ಶನದಲ್ಲಿ ಸಿ. ಎ. ಉತ್ತೀರ್ಣಗೊಂಡಿರುತ್ತಾರೆ

Leave a Comment

error: Content is protected !!