Uncategorizedಭಾರಿ ಗಾಳಿ ಮಳೆ: ಮುಂಡ್ರುಪ್ಪಾಡಿ ಶಾಲೆತಡ್ಕ ರಾಮಣ್ಣ ಗೌಡರವರ ಮನೆ ಹಾಗೂ ಕೊಟ್ಟಿಗೆಗೆ ಹಾನಿ by Suddi UdayaJuly 26, 2024July 26, 2024 Share0 ಧರ್ಮಸ್ಥಳ: ಇಂದು(ಜು.26) ಬೆಳಿಗ್ಗೆ ಬೀಸಿದ ರಣ ಭೀಕರ ಗಾಳಿ ಮಳೆಗೆ ಧರ್ಮಸ್ಥಳ ಗ್ರಾಮದ ಮುಂಡ್ರುಪ್ಪಾಡಿ ಶಾಲೆತಡ್ಕ ನಿವಾಸಿ ರಾಮಣ್ಣಗೌಡ ಇವರ ಮನೆ ಹಾಗೂ ಕೊಟ್ಟಿಗೆಗೆ ಬಾರಿ ಹಾನಿಯಾಗಿದ್ದು ಕೊಟ್ಟಿಗೆಯ ಶೀಟ್ ಹಾರಿಹೋಗಿದೆ. ಅಪಾರ ಕೃಷಿ ಸಂಪತ್ತು ಹಾನಿಯಾಗಿದೆ. Share this:PostPrintEmailTweetWhatsApp