ಉಜಿರೆ: ರೆಂಜಾಳ ಗೆಳಯರ ಬಳಗ ಹಾಗೂ ರೆಂಜಾಳ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣಾ ಸಮಿತಿ ರಚನೆ

Suddi Udaya

ಉಜಿರೆ ಗ್ರಾಮದ ರೆಂಜಾಳದ “ರೆಂಜಾಳ ಗೆಳಯರ ಬಳಗ” ಹಾಗೂ “ರೆಂಜಾಳ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣಾ ಸಮಿತಿ” ಇದರ ವಾರ್ಷಿಕ ಸಭೆಯು ಕಿರಣ್ ಕುಮಾರ್ ಕೆ ಕೆ ಇವರ ಮನೆಯಲ್ಲಿ ನಡೆಯಿತು. ಹಾಗೂ ಸರ್ವ ಸದಸ್ಯರುಗಳ ಸರ್ವನುಮತದಿಂದ ಸಮಿತಿಯನ್ನು ರಚಿಸಲಾಯಿತು.

ಗೌರವ ಸಲಹೆಗರರಾಗಿ ಕಿರಣ್ ಕುಮಾರ್ ಕೆ ಕೆ, ಗೌರವಾಧ್ಯಕ್ಷರಾಗಿ ವೇಣುಗೋಪಾಲ, ಅಧ್ಯಕ್ಷರಾಗಿ ಪ್ರಮೋದ್ ಕಾಮತ್, ಸಂಚಾಲಕರಾಗಿ ವಸಂತ ಪ್ರಭು, ಪ್ರಧಾನ ಕಾರ್ಯದರ್ಶಿಯಾಗಿ ಮಧುಕರ ಭಂಡಾರಿ, ಕೋಶಾಧಿಕಾರಿ ವಂದಿತ ಪ್ರಭು ಆಯ್ಕೆಯಾಗಿದ್ದಾರೆ.

Leave a Comment

error: Content is protected !!