ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿವಿಪರೀತ ಮಳೆಗೆ ಮಿತ್ತಬಾಗಿಲು ಶಾಂತಿಗುಡ್ಡೆಯಲ್ಲಿ ಗುಡ್ಡ ಕುಸಿತ by Suddi UdayaJuly 30, 2024July 30, 2024 Share0 ಮಿತ್ತಬಾಗಿಲು: ಭಾರೀ ಮಳೆಯಿಂದಾಗಿ ಕೊಲ್ಲಿ ಶಾಂತಿಗುಡ್ಡೆ ಪುಟ್ಟಣ್ಣ ಗೌಡ ಯಾನೆ ಸದಾಶಿವ ಗೌಡ ರವರ ಮನೆಯ ಸಮೀಪ ಗುಡ್ಡ ಕುಸಿತಗೊಂಡ ಘಟನೆ ಜು.30 ರಂದು ನಡೆದಿದೆ. ಗುಡ್ಡ ಕುಸಿತದ ಪರಿಣಾಮ ಮನೆಯ ಅಂಚಿನವರೆಗೆ ಬಂದ ಮಣ್ಣು, ಸಮೀಪ ಇದ್ದ ತೆಂಗಿನಮರ ಸೇರಿದಂತೆ ಹಲವು ಮರಗಳು ಧಾರಶಾಹಿಯಾಗಿದೆ. Share this:PostPrintEmailTweetWhatsApp