26.7 C
ಪುತ್ತೂರು, ಬೆಳ್ತಂಗಡಿ
May 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಳದಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆಯ ಮೇಲೆ ಬಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವು ಕಾರ್ಯ

ಅಳದಂಗಡಿ ಗ್ರಾ.ಪಂ. ವ್ಯಾಪ್ತಿಯ ಸುಲ್ಕೇರಿಮೊಗ್ರು ಗ್ರಾಮದ ನಡಿಬೆಟ್ಟು ದೇವಸ್ಥಾನದ ಬಳಿ ಮತ್ತು ಹೊಕ್ಕಳ ಹಾಗೂ ಮಿತ್ತಹೊಕ್ಕಳ ರಸ್ತೆಯ ಮೇಲೆ ಬಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವು ಕಾರ್ಯಚರಣೆ ನಡೆಸಲಾಯಿತು.


ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ, ಪಂ. ಅಭಿವೃದ್ಧಿ ಅಧಿಕಾರಿ ಪೂರ್ಣಿಮ ಜೆ.ಪಿ., ಉಪಾದ್ಯಕ್ಷೆ ಶಾಲಿನಿ ಸದಸ್ಯರಾದ ರವಿ ಪೂಜಾರಿ ಕದಿರಾಜ, ಶಾಂತಿಕಿರಣ್, ಗ್ರಾಮಸ್ಥರಾದ ಆನಂದ ಅಡಿಬೆಟ್ಟು, ನಂದನ್, ಶಿವಾನಂದ ಪಲ್ಕೆ, ಮುತ್ತಯ್ಯ ಪಡುಬೈಲು, ಸಂಜೀವ ಕಾಡಂಗೆ, ನಾಣ್ಯಪ್ಪ ಕಾಡಂಗೆ, ಪುರಂದರ ಪಡುಬೈಲು, ಗಣೇಶ್ ಕಾಡಂಗೆ, ಚರಣ್, ಸುಂದರ ಪೂಜಾರಿ ನಡಿಬೆಟ್ಟು, ಹೆಚ್.ಎಲ್. ರಾವ್, ಸುದರ್ಶನ್, ಸುಶಾಂತ್ ಮಿತ್ತಹೊಕ್ಕಳ, ಗಿರಿಯಪ್ಪ ಮಿತ್ತಹೊಕ್ಕಳ, ಸದಾಶಿವ ಪೂಜಾರಿ ಮಿತ್ತಹೊಕ್ಕಳ, ಗೀತಾ ಅಮ್ಮಾಜಿ, ಸಂಕೇತ ಬಂಗೇರ, ಗ್ರಾಮ ಸಮಿತಿ ಅಶೋಧರ ನಲ್ಲೂರು, ಕಾರ್ಯದರ್ಶಿ ಪ್ರವೀಣ್ ಕೊಲ್ಲಂಗೆ ರಸ್ತೆಯ ಮಣ್ಣನ್ನು ತೆರವುಗೊಳಿಸಲು ಸಹಕರಿಸಿದರು.

Related posts

ಕೊಕ್ಕಡ : ಗಾಳಿ ಮಳೆಗೆ ಹಾರಿ ಹೋದ ಮನೆಯ ಛಾವಣಿ

Suddi Udaya

ಲಾಯಿಲ: ಕರ್ನೊಡಿ ಜಯ ಶೆಟ್ಟಿ ನಿಧನ

Suddi Udaya

ಮಲೆಬೆಟ್ಟು ಹಾಲು ಉತ್ಪಾದಕರ ಸಂಘದ ಹಳೆಯ ಆಡಳಿತ ಮಂಡಳಿ ರದ್ದು, ನೂತನ ವಿಶೇಷಾಧಿಕಾರಿಯಾಗಿ ಯಮುನ ನೇಮಕ

Suddi Udaya

ಹೊಚ್ಚ ಹೊಸ ಸಂಗ್ರಹದೊಂದಿಗೆ ಬೆಳ್ತಂಗಡಿ ಮಾತೃಶ್ರೀ ಟೆಕ್ಸ್‌ಟೈಲ್ಸ್‌ನಲ್ಲಿ ದೀಪಾವಳಿ ಪ್ರಯುಕ್ತ ಪ್ಲ್ಯಾಟ್ 10% ಡಿಸ್ಕೌಂಟ್ ಸೇಲ್

Suddi Udaya

ಸಿಎಎ ಕಾಯಿದೆ ಅನುಷ್ಠಾನ: ಬಿಜೆಪಿ ಮಂಡಲ ಮತ್ತು ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಭೇಟಿ: ದೇವರಿಗೆ ವಿಶೇಷ ಪೂಜೆ ಸಲ್ಲಿಕೆ

Suddi Udaya
error: Content is protected !!