ತೆಂಕಕಾರಂದೂರು: ಧಾರಕಾರ ಮಳೆಯಿಂದ ತೆಂಕಕಾರಂದೂರು ಗ್ರಾಮದ ಜನಾರ್ದನ ಆಚಾರ್ಯ ಇವರ ಮನೆಯ ಹಿಂಭಾಗದ ಗುಡ್ಡ ಕುಸಿತಗೊಂಡ ಘಟನೆ ನಡೆದಿದೆ. ಗುಡ್ಡ ಕುಸಿದ ಪರಿಣಾಮ ಮನೆಯ ಗೋಡೆಗೆ ಹಾನಿಯಾಗಿದ್ದು ಮಳೆಯ ನೀರು ಮನೆಯ ಒಳಗೆ ನುಗ್ಗಿದ್ದೆ. ಅಪಾರ ಹಾನಿ ಸಂಭಂವಿಸಿದೆ. Share this:PostPrintEmailTweetWhatsApp