ನಡ: ಭಾರಿ ಮಳೆಗೆ ಮನೆಯ ಗೋಡೆ ಕುಸಿತ, ಜನಸ್ನೇಹಿ ಸಂಘದ ಸದಸ್ಯರಿಂದ ಶ್ರಮದಾನ

Suddi Udaya

ನಡ: ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ನಡ ಗ್ರಾಮದ ಸುರ್ಯ ನಿವಾಸಿ ಯೋಗೀಶ್ ನಾಯ್ಕ ಎಂಬುವವರ ಮನೆಯ ಗೋಡೆ ಹಾಗೂ ಮೇಲ್ಛಾವಣಿ , ಅಡುಗೆ ಕೋಣೆ ಸಹಿತ ಕುಸಿದು ಬಿದ್ದು ಮನೆಯ ಅಗತ್ಯ ಸಾಮಾಗ್ರಿಗಳು ಮಣ್ಣಿನಡಿಯಲ್ಲಿ ಹೂತು ಹೋಗಿತ್ತು.

ಮರುದಿನ ಬೆಳಗ್ಗೆ ಊರಿನ ಜನಸ್ನೇಹಿ ಸಂಘದ ಸದಸ್ಯರು ಸೇರಿಕೊಂಡು ಮನೆಯನ್ನು ವಾಸಕ್ಕೆ ಯೋಗ್ಯವಾದ ರೀತಿಯಲ್ಲಿ ಸರಿಪಡಿಸಿಕೊಟ್ಟರು.

Leave a Comment

error: Content is protected !!