ನ್ಯಾಯತರ್ಪು ಕಲಾಯಿದೊಟ್ಟು ನಲ್ಲಿ ಧರೆ ಕುಸಿತ: ಇನ್ನಷ್ಟು ಧರೆ ಕುಸಿಯುವ ಭೀತಿ

Suddi Udaya

ಕಳಿಯ: ಕಳಿಯ ಗ್ರಾಮದ ನ್ಯಾಯತರ್ಪು ಕಲಾಯಿದೊಟ್ಟು ಎಂಬಲ್ಲಿ ಧರೆ ಕುಸಿದು ಘಟನೆ ಆ.2ರಂದು ನಡೆದಿದೆ.

ಧರೆ ಕುಸಿದ ಪರಿಣಾಮ ನ್ಯಾಯತರ್ಪು ರಕ್ತೇಶ್ವರಿಪದವು ಪದ್ಮುಂಜ ಸಂಪರ್ಕ ಕಲ್ಪಿಸುವ ರಸ್ತೆಯ ಸಮೀಪದಲ್ಲಿಯೇ ಈ ಘಟನೆ ನಡೆದಿದ್ದು ಇನ್ನಷ್ಟು ಕುಸಿದರೆ ರಸ್ತೆ ಸಂಪರ್ಕ ಕಳೆದುಕೊಳ್ಳಬಹುದು.

ಇನ್ನಷ್ಟು ಧರೆ ಕುಸಿಯುವ ಭೀತಿ ಎದುರಾಗಿದ್ದು ಸಮೀಪದ ಮೂರು ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.

Leave a Comment

error: Content is protected !!