ಧರ್ಮಸ್ಥಳ: ಮುಳಿಕ್ಕಾರುನಲ್ಲಿ ಕಾಡಾನೆಗಳ ದಾಳಿ: ಅಪಾರ ಕೃಷಿ ಹಾನಿ

Suddi Udaya

ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಪರಿಸರದಲ್ಲಿ ಕಾಡಾನೆಗಳು ದಾಳಿ ಮಾಡಿದ್ದು ಅಪಾರ ಕೃಷಿ ಹಾನಿ ಮಾಡಿದ ಘಟನೆ ನಡೆದಿದೆ.

ಮುಳಿಕ್ಕಾರುನಲ್ಲಿ ಮೂರು ದಿನಗಳಿಂದ ಆನೆಗಳ ಹಿಂಡು ತಿರುಗಾಡುತ್ತಿದ್ದು ಕೆಲವು ಮನೆಗಳ ತೋಟಗಳಿಗೆ ನುಗ್ಗಿದ್ದು ಅಲ್ಲಿಯ ತೆಂಗು, ಬಾಳೆ ಗಿಡಗಳನ್ನು, ನಾಶಮಾಡಿ, ಗದ್ದೆಗಳಿಗೂ ಹಾನಿ ಉಂಟುಮಾಡಿದೆ.

Leave a Comment

error: Content is protected !!