ನ್ಯಾಯತರ್ಫು: ಕೇಲ್ದಡ್ಕ ನಾಗಬನದಲ್ಲಿ ವಿಶೇಷ ಪೂಜೆ

Suddi Udaya

ಬೆಳ್ತಂಗಡಿ : ಆ.9 ರಂದು ಬೆಳಿಗ್ಗೆ ನ್ಯಾಯತರ್ಪು ಗ್ರಾಮದ ಕೇಲ್ದಡ್ಕ ಬೈಲಿನ ನಾಗ ದೇವರ ಸನ್ನಿಧಿಯಲ್ಲಿ ನಾಗರ ಪಂಚಮಿ ಆಚರಣೆ ಕಲ್ಲಡ್ಕ ಆಶೋಕ ಭಟ್ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಈ ಸಂದರ್ಭದಲ್ಲಿ ಹಾಕೋಟೆ,ಕೇಲ್ದಡ್ಕ,ಕೊಳಚಾವು,ಕೆಮ್ಮಟೆ ಹಾಗೂ ನೆರಿಯ ಕುಟುಂಬದ ಸದಸ್ಯರು ನೂರಕ್ಕೂ ಹೆಚ್ಚು ಭಕ್ತರು ಆಗಮಿಸಿ, ಹರಕೆ,ಸೇವೆ ಸಲ್ಲಿಸಿದರು.

Leave a Comment

error: Content is protected !!