ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ:

Suddi Udaya

ಬೆಳ್ತಂಗಡಿ: ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಶಾಸಕ ಹರೀಶ್ ಪೂಂಜರನ್ನು ಆ.12ರಂದು ಶ್ರಮಿಕ ಕಚೇರಿಯಲ್ಲಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಸಬ್ಯಾಸ್ಟಿಯನ್, ಉಪಾಧ್ಯಕ್ಷರಾದ ಬದ್ರುದ್ದೀನ್ ಕಾಜೂರು ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ವಿಶಾಲ್ ಮತ್ತು ಪ್ರಿನ್ಸ್ ತೋಟತ್ತಾಡಿ ಹಾಗೂ ಕಾರ್ಯದರ್ಶಿಯಾದ ಅಶ್ರಫ್ ಲಾಯಿಲ ಹಾಗೂ ಸದಸ್ಯರುಗಳಾದ ಅಜೀಜ್, ಶರೀಫ್, ಹಂಸ ಹಾಗೂ ಹಿರಿಯ ಬಿಜೆಪಿಯ ಮುಖಂಡ ವರ್ಗೀಸ್ ಉಪಸ್ಥಿತರಿದ್ದರು.

ಈ ವೇಳೆ ಮುಂದಿನ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕ್ರಮಗಳ ಬಗ್ಗೆ ಶಾಸಕರ ಜೊತೆ ಚರ್ಚೆಯನ್ನು ಮಾಡಲಾಯಿತು.

Leave a Comment

error: Content is protected !!