ಉಜಿರೆಯ ಪಾಕತಜ್ಞ ಶ್ರೀನಿವಾಸ ಕಾರಂತ ನಿಧನ 

Suddi Udaya

ಉಜಿರೆ: ಉಜಿರೆಯ  ದಿ| ಕೋಡಿಬೈಲು ರಾಮ ಕಾರಂತರ ಪುತ್ರ ,ಉಜಿರೆ ಅಜಿತನಗರ ನಿವಾಸಿ ಪಾಕತಜ್ಞ ಶ್ರೀನಿವಾಸ ಕಾರಂತ (63) ರವರು ಆ 13 ರಂದು  ಹೃದಯಾಘಾತದಿಂದ ಸ್ವಗೃಹದಲ್ಲಿ  ನಿಧನರಾದರು. 

ಪಾಕತಜ್ಞರಾಗಿದ್ದ ಅವರು ಮಂಗಳೂರಿನಲ್ಲಿ ಕ್ಯಾಟರಿಂಗ್  ನಡೆಸಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ  ಲತಾ ಕಾರಂತ, ಪುತ್ರ  ಸಂದೀಪ್  ಕಾರಂತ ಹಾಗು ಪುತ್ರಿ ಸಂಧ್ಯಾ  ಮತ್ತು  ಕುಟುಂಬ ವರ್ಗವನ್ನು  ಅಗಲಿದ್ದಾರೆ.

Leave a Comment

error: Content is protected !!