ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲನೇತೃತ್ವದಲ್ಲಿಬೆಳ್ತಂಗಡಿಯಲ್ಲಿ ತ್ರಿವರ್ಣ ಕಲರವ ಬೈಕ್ ಜಾಥ

Suddi Udaya

ಬೆಳ್ತಂಗಡಿ :ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲನೇತೃತ್ವದಲ್ಲಿ
ಬೆಳ್ತಂಗಡಿಯಲ್ಲಿ ತ್ರಿವರ್ಣ ಕಲರವ ಬೈಕ್ ಜಾಥ ನಡೆಯಲಿದೆ.
ಕುಲಾಲಮಂದಿರ ಗುರುವಾಯನಕೆರೆಯಿಂದ – ಲಾಯಿಲ ಭಗತ್ ಸಿಂಗ್ ಸರ್ಕಲ್ – ಬೆಳ್ತಂಗಡಿ ಬಸ್ ನಿಲ್ದಾಣ ವರೆಗೆ.
ನಾಳೆ 15 ಆಗಸ್ಟ್ 2024 ಗುರುವಾರ
ಸಮಯ ಬೆಳಗ್ಗೆ 10.00 ಗಂಟೆಗೆ
ಬನ್ನಿ ಬಂಧುಗಳೇ, ದೇಶಭಕ್ತಿಯ ಕಡಲಲ್ಲಿ ಮಿಂದೇಳೋಣ.
ತಮ್ಮ ದ್ವಿಚಕ್ರ ವಾಹನಗಳ ಜೊತೆಗೆ ಬರುವಾಗ ತ್ರಿವರ್ಣ ಧ್ವಜವನ್ನು ತಾವೇ ತೆಗೆದುಕೊಂಡು
ಸಮಯಕ್ಕೆ ಸರಿಯಾಗಿ ಎಲ್ಲರೂ ಭಾಗವಹಿಸ ಬೇಕೆಂದು. ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Comment

error: Content is protected !!