25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯ ಮದ್ದಡ್ಕ ಬೂತ್ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ

ಮದ್ದಡ್ಕ : ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯ ಮದ್ದಡ್ಕ ಬೂತ್ ಸಮಿತಿ ವತಿಯಿಂದ 78ನೇ ವರ್ಷದ ಸ್ವಾತಂತ್ರ್ಯೋತ್ಸವದ ದಿನಾಚರಣೆಯ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ ವನ್ನು ಮದ್ದಡ್ಕದಲ್ಲಿ ಆಚರಿಸಲಾಯಿತು.

ಧ್ವಜಾರೋಹಣವನ್ನು ಬೂತ್ ಸಮಿತಿ ಅದ್ಯಕ್ಷ ಶೆಬೀರ್ ಅಹ್ಮದ್ ಸಬರಬೈಲ್ ನೆರೆವೇರಿಸಿದರು ,ಎಸ್ ಡಿ ಟಿ ಯು ಅದ್ಯಕ್ಷರಾದ ಸ್ವಾಳಿ ಮದ್ದಡ್ಕ ಸಂದೇಶ ಬಾಷಣ ಮಾಡಿದರು, ಪಕ್ಷದ ಹಿತೈಷಿ ಹಿರಿಯರಾದ ಇಬ್ರಾಹಿಂ ಶೇಖ್ ರಾಷ್ಟ್ರ ಗೀತೆ ಹಾಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು,ನೂರುಲ್ ಹುದಾ ಜುಮ್ಮ ಮಸ್ಜಿದ್ ಮಾಜಿ ಅದ್ಯಕ್ಷರಾದ ಎಮ್ ಉಮರಬ್ಬ ಯು‌ಆರ್ ಆತಿಥಿ ಬಾಷಣ ನೇರೆವೇರಿಸಿದರು,

ಕಾರ್ಯಕ್ರಮದಲ್ಲಿ ಗ್ರಾಮ ಪಂಚಯತ್ ಸದಸ್ಯರಾದ ರಿಯಾಝ್ ಮದ್ದಡ್ಕ ,ನೂರುಲ್ ಹುದಾ ಜುಮ್ಮ ಮಸ್ಜಿದ್ ಕೊಶಾದಿಕಾರಿ ರಿಯಾಜ್ ಸಬರಬೈಲ್ ,ಪಕ್ಷದ ಹಿತೈಷಿ ದಾರ್ಮಿಕ ಮುಖಂಡರಾದ ಹುಸೈನ್ ಮುಸ್ಲಿಯರ್, ನೂರುಲ್ ಹುದಾ ಜುಮ್ಮ ಮಸ್ಜಿದ್ ಕಾರ್ಯದರ್ಶಿ ಸಾದಿಕ್ ದರ್ಖಾಸ್ ,ನೂರುಲ್ ಹುದಾ ಜುಮ್ಮ ಮಸ್ಜ಼ಿದ್ ಮಾಜಿ ಅದ್ಯಕ್ಷರಾದ ಪಿ ಎಮ್ ಅಹ್ಮದ್ ಇಬ್ರಾಹಿಂ ನೇರಳಕಟ್ಟೆ,ಮುರ್ಶಿದುಲ್ ಆನಂ ಮದರಸ ಆಲಂದಿಲ ಅದ್ಯಕ್ಷರಾದ ರಮ್ಲ ಕೆಲ್ಲಾರ್,ಅನ್ವರುಲ್ ಹಿದಾಯ ಮದರಸ ಪಾದೆ ಕಾರ್ಯದರ್ಶಿ ಮನ್ಸೂರ್ ಪಾದೆ,ಎಸ್ ಕೆ ಎಸ್ ಎಸ್ ಎಫ್ ಅದ್ಯಕ್ಷರಾದ ಇಲ್ಯಾಸ್ ಚಿಲಂಬಿ,ಹಿರಿಯರಾದ ಪೊಂಜಿಲ ಹಾಜಿ ಉಪಸ್ಥಿತರಿದ್ದರು. ಆರೀಸ್ ಶಾಫಿ ಸ್ವಾಗತಿಸಿದರು, ಸೆಲೀಮ್ ಅನಿಲ ದನ್ಯವಾದಗೈದರು.

Related posts

ನಾರಾವಿ ಭಾರತ್ ಪ್ರೆಂಡ್ಸ್ ವತಿಯಿಂದ ಕಬಡ್ಡಿ ಪಂದ್ಯಾಟ: ಸುಲ್ಕೇರಿ ಜೆಕೆ ಅಟ್ಯಾಕರ್ಸ್ ತಂಡ ಪ್ರಥಮ ಸ್ಥಾನ

Suddi Udaya

ತಾಲೂಕು ಮಟ್ಟದ ಕ್ರೀಡಾಕೂಟ: ಮಚ್ಚಿನ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya

ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಪ್ರೋತ್ಸಾಹಕ ಪ್ರಶಸ್ತಿಯ ಗೌರವ

Suddi Udaya

ಕುವೆಟ್ಟು ಗ್ರಾಮ ಪಂಚಾಯತ್ ಗ್ರಾಮ ಸಭೆಯಲ್ಲಿ ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

Suddi Udaya

ಜ.30: ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಗುರುಪಾದುಕಾ ಪ್ರತಿಷ್ಠಾ ವರ್ಧಂತ್ಯುತ್ಸವ

Suddi Udaya

ಬೆಳ್ತಂಗಡಿ ಸಂಚಾರಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕಿಶೋರ್ ಪಿ ಅಧಿಕಾರ ಸ್ವೀಕಾರ

Suddi Udaya
error: Content is protected !!