ಬೆಳ್ತಂಗಡಿ: ಮಾಜಿ ಸೈನಿಕರ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ: ಮಾಜಿ ಸೈನಿಕರ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಧ್ವಜಾರೋಹಣವನ್ನು ಸಂಘದ ಗೌರವಾಧ್ಯಕ್ಷ ಮೆಜರ್ ಜನರಲ್ ಎಂ.ವಿ. ಭಟ್ (ನಿವೃತ್ತ) ನೆರವೇರಿಸಿ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮುಹಮ್ಮದ್ ರಫಿ, ಉಪಾಧ್ಯಕ್ಷ ಜಗನ್ನಾಥ್ ಶೆಟ್ಟಿ, ಕೋಶಾಧಿಕಾರಿ ಜಗದೀಶ್, ಜತೆ ಕಾರ್ಯದರ್ಶಿ ದಯಾನಂದ ಚಂದ್ರ, ಸಂಘದ ಮಾಜಿ ಅಧ್ಯಕ್ಷರುಗಳಾದ ಮೋಹನ್ ಕೆ.ಹೆಚ್., ಸುನಿಲ್ ಶೆಣೈ, ಶ್ರೀರಾಮ್ ಭಟ್, ಶ್ರೀಕೃಷ್ಣ ಭಟ್, ಸದಸ್ಯರುಗಳಾದ ವಿಕ್ಟರ್ ಕ್ರಾಸ್ತಾ, ಸುರೇಂದ್ರನ್, ಎ.ಕೆ. ಶಿವನ್, ಎ.ಆರ್. ಜೈನ್, ಸುಬ್ರಹ್ಮಣಿ ಎಂ.ಐ., ಶಿವಪ್ರಸಾದ್, ಸೀತಾರಾಮ್ ಶೆಟ್ಟಿ, ಸುರೇಶ್, ಸುದರ್ಶನ್, ರಮಾನಾಥ ರೈ, ಭಾಸ್ಕರ್ ಹಾಗೂ ತಿಮ್ಮಪ್ಪ ಭಾಗವಹಿಸಿದ್ದರು.

Leave a Comment

error: Content is protected !!