ಕೊಜಪ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಗೇರುಕಟ್ಟೆ :ಕೊಜಪ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು ಈ ಕೇಂದ್ರಕ್ಕೆ ಕಳಿಯ ಗ್ರಾಮ ಪಂಚಾಯತಿ ಅಧ್ಯಕ್ಷರಾದ ದಿವಾಕರ ಎಂ ಧ್ವಜಸ್ತಂಭ ಕೊಡುಗೆ ಯಾಗಿ ನೀಡಿದ್ದು ಇದರ ಧ್ವಜಸ್ತಂಭ ಉದ್ಘಾಟನೆ ಉದ್ಘಾಟನೆಯನ್ನು ಆನಂದ ಶೆಟ್ಟಿ ಐಸಿರಿ ನೆರವೇರಿಸಿದರು
ಕಳಿಯ ಗ್ರಾಮ ಪಂಚಾಯಿತಿ ಸದಸ್ಯರಾದ ಸುಧಾಕರ್ ಮತ್ತು ಹಾಲಿ ಸದಸ್ಯರು ಮಾಜಿ ಅಧ್ಯಕ್ಷರಾದ ಸುಭಾಷಿಣಿ ಧ್ವಜರೋಹಣ ನೆರವೇರಿಸಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಇಂದಿರಾ, ಕಳಿಯ ಗ್ರಾಮ ಪಂಚಾಯಿತಿ ಸದಸ್ಯರಾ ದ ಯಶೋಧರ ಶೆಟ್ಟಿ. ವಿಜಯ್ ಕುಮಾರ್. ಅಬ್ದುಲ್ ಕರೀಂ. ಲತೀಫ್ ಹಾಗೂ ಇನ್ನಿತರ ಸದಸ್ಯರು ಸಿಬ್ಬಂದಿ ವರ್ಗ, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಗುರುವಾಯನಕೆರೆ ವಲಯದ ಮೇಲ್ವಿಚಾರಕರಾದ ಶ್ರೀಮತಿ ಯಶೋದ , ಮಕ್ಕಳ ಪೋಷಕರು,ಊರ ನಾಗರಿಕರು, ಅಂಗನವಾಡಿ ಕಾರ್ಯಕರ್ತೆಪ್ರತಿಭಾ ಶೆಟ್ಟಿ ಹಾಗೂ ಪುಟಾಣಿ ಮಕ್ಕಳು. ಉಪಸಿತರಿದ್ದರು

Leave a Comment

error: Content is protected !!