ಬಿಜೆಪಿ ಬೆಳ್ತಂಗಡಿ ಮಂಡಲದ ಸಾಮಾಜಿಕ ಜಾಲತಾಣ ನೂತನ ಸಂಚಾಲಕರಾಗಿ ಜಯಂತ್ ಜಾನು

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ನೂತನ ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಜಯಂತ್ ಜಾನು ಉಜಿರೆ, ಸಹಸಂಚಾಲಕರುಗಳಾಗಿ ಸಂದೀಪ್ ರೈ ಧರ್ಮಸ್ಥಳ, ರಂಜಿತ್ ಮರೋಡಿ ಆಯ್ಕೆಯಾಗಿದ್ದಾರೆ.

ಸಮಿತಿಯ ಸದಸ್ಯರುಗಳಾಗಿ ರಾಜೇಶ್ ಆರಂಬೊಡಿ,ಅಶೋಕ್ ಸಪಲ್ಯ ಗರ್ಡಡಿ,ಸುಹಾನ್ ಲಾಯಿಲ,ಸುನಿಲ್ ಎರ್ಮೋಡಿ,ಅಜಿತ್ ಕೂತ್ಲೂರು,ಸನತ್ ನಾಲ್ಕೂರು,ಕಿಶೋರ್ ಕುಮಾರ್ ಶಿರ್ಲಾಲ್,ಲೋಕೇಶ್ ಗೌಡ ಬೆಳಾಲು, ಯೋಗೀಶ್ ಕಾರ್ಯತಡ್ಕ, ಯಶವಂತ್ ಮಡಂತ್ಯಾರ್,ನಿತೇಶ್ ಕೆ ಓಡಿಲ್ನಾಳ, ಲತೀಶ್ ಕೆ ಗೌಡ, ರಾಜೇಶ್ ಪೂಜಾರಿ ತಣ್ಣಿರುಪಂತ, ಸಾಕ್ಷತ್ ಜೈನ್ ನಾರಾವಿ ಆಯ್ಕೆಯಾದರು.

Leave a Comment

error: Content is protected !!