ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಆರ್ಥಿಕ ನೆರವು

Suddi Udaya

ಬೆಳ್ತಂಗಡಿ: ಕಾಜೂರಿನ ಮಹಿಳೆಯು ಅನಾರೋಗ್ಯಕ್ಕೆ ತುತ್ತಾಗಿದ್ದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಮನೆಗೆ ಭೇಟಿ ನೀಡಿ ಧನಸಹಾಯವನ್ನು ನೀಡಲಾಯಿತು.


ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರು ಸಬಾಸ್ಟಿಯನ್, ಉಪಾಧ್ಯಕ್ಷರುಗಳಾದ ಬದುರುದ್ದೀನ್ ಹಾಗೂ ಜೋಬಿ, ಪ್ರಧಾನ ಕಾರ್ಯದರ್ಶಿಗಳಾದ ವಿಶಾಲ್ ಹಾಗೂ ಪ್ರಿನ್ಸ್, ಸದಸ್ಯರುಗಳಾದ ಹಂಸ, ಷರೀಫ್ ಭಾಗಿಯಾಗಿದ್ದರು.

Leave a Comment

error: Content is protected !!