ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆ: ಎಸ್ ಕೆ ಎ ಬೆಳ್ತಂಗಡಿ ವಿದ್ಯಾರ್ಥಿ ಯಶಸ್ವಿ ಉತ್ತೀರ್ಣ

Suddi Udaya

ಬೆಳ್ತಂಗಡಿ: ಸ್ಪರ್ಶ ಕಲಾಮಂದಿರದಲ್ಲಿ ನಡೆದ ಅಂತರ್ ರಾಜ್ಯ ಕರಾಟೆ ಶಿಬಿರದಲ್ಲಿ ವೈ ಎಸ್ ಕೆ ಎ ಬೆಳ್ತಂಗಡಿ ವಿದ್ಯಾರ್ಥಿ ಯಶಸ್ವಿ ಇವರು ಬ್ಲಾಕ್ ಬೆಲ್ಟ್ ಯಶಸ್ವಿಯಾಗಿ ಪೂರೈಸಿದರು.

ಇವರಿಗೆ ಅಂತರಾಷ್ಟ್ರೀಯ ಕರಾಟೆ ಗುರುಗಳಾದ ಶಿಹಾನ್ ನಿಮೋರ ಮಸಾಕಿ ವೈಎಸ್‌ಕೆಎ ಜಪಾನ್ ಇವರು ಪರೀಕ್ಷೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಭಾರತದ ಮುಖ್ಯ ಗುರುಗಳಾದ ಕ್ಯೊಶಿ ಶಾಜುಮುಲವನ ರಾಜ್ಯ ಮುಖ್ಯ ಗುರುಗಳಾದ ಶಿಹಾನ್ ನಾರಾಯಣ ಪೂಜಾರ್ ಹಾಗೂ ಯಮತೋ ಶೋಟೋಕಾನ್ ಕರಾಟೆ ಸಂಸ್ಥೆಯ ಶಿಕ್ಷಕರಾದ ಅಶೋಕಚಾರ್ಯ ಇವರು ಉಪಸ್ಥಿತರಿದ್ದರು.

ಇವರು ಅಶೋಕಚಾರ್ಯ ಶಿಷ್ಯ, ಸುಕೇಶ್ ಮತ್ತು ಸುಚಿತ್ರ ದಂಪತಿಯ ಪುತ್ರ.

Leave a Comment

error: Content is protected !!