ಗಡಾಯಿಕಲ್ಲು ಚಾರಣಕ್ಕೆ ಮುಂದಿನ ಆದೇಶದವರೆಗೆ ನಿಷೇಧ

Suddi Udaya

ಬೆಳ್ತಂಗಡಿ: ಪುರಾತತ್ವ ಸ್ಮಾರಕಗಳಲ್ಲಿ ಒಂದಾದ ಗಡಾಯಿಕಲ್ಲು (ನರಸಿಂಹಗಡ ಕೋಟೆ) ಬೆಳ್ತಂಗಡಿ ವನ್ಯಜೀವಿ ವಲಯದ ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಇರುವುದರಿಂದ ನರಸಿಂಹಗಡ ಕೋಟೆಗೆ ಪ್ರವಾಸಿಗರ ಚಾರಣವನ್ನು ಮುಂಜಾಗ್ರತ ಕ್ರಮವಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ನಿಷೇಧಿಸುವಂತೆ ಮೇಲಾಧಿಕಾರಿಗಳು ಸೂಚಿಸಿರುತ್ತಾರೆ.

ಆದುದರಿಂದ ನರಸಿಂಹಗಡ ಕೋಟೆಗೆ (ಗಡಾಯಿಕಲ್ಲು) ಬೇಟಿ ನೀಡುವ ಪ್ರವಾಸಿಗರ ಸಂದರ್ಶನವನ್ನು ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.

Leave a Comment

error: Content is protected !!