25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಪಿ.ಎಂ.ಶ್ರೀ ಸ.ಉ.ಪ್ರಾ.ಶಾಲೆ ಬಜಿರೆ

ವೇಣೂರು: ಬಜಿರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ಸ.ಉ.ಪ್ರಾ.ಶಾಲೆ ಹೊಕ್ಕಾಡಿಗೋಳಿಯಲ್ಲಿ ಜರುಗಿದ್ದು, ಪಿ.ಎಂ.ಶ್ರೀ ಸ.ಉ.ಪ್ರಾ.ಶಾಲೆ ಬಜಿರೆಯು ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.


ಕಿರಿಯ ವಿಭಾಗ: ಭಕ್ತಿಗೀತೆ ವೈಷ್ಣವಿ ಪ್ರಥಮ, ಕನ್ನಡ ಕಂಠಪಾಠ ರಚಿತಾ ಪ್ರಥಮ, ಚಿತ್ರಕಲೆ ತೃಷಾ ಜೆ. ಪ್ರಥಮ, ಕಥೆ ಹೇಳುವುದು ಮೋಕ್ಷ ಪ್ರಥಮ, ದೇಶಭಕ್ತಿಗೀತೆ ವೈಷ್ಣವಿ ಪ್ರಥಮ, ಧಾರ್ಮಿಕ ಪಠಣ ತೃಷಾ ಜೆ. ತೃತೀಯ, ಅಭಿನಯ ಗೀತೆ ಪೂರ್ವಿ ಪಿ. ಹೆಗ್ಡೆ ತೃತೀಯ, ಇಂಗ್ಲೀಷ್ ಕಂಠಪಾಠ ವರ್ಷಿತ್ ವಿ.ಆರ್. ತೃತೀಯ, ಛದ್ಮವೇಷ ಸಮರ್ಥ್ ಪಿ.ಎಸ್. ತೃತೀಯ ಸ್ಥಾನ ಪಡೆದಿದ್ದಾರೆ.


ಹಿರಿಯ ವಿಭಾಗ: ಹಿಂದಿ ಕಂಠಪಾಠ ಸಿಂಚನ್ ಎಸ್. ಪ್ರಥಮ, ಮಿಮಿಕ್ರಿ ಪ್ರಜ್ವಲ್ ಪ್ರಥಮ, ಪ್ರಬಂಧ ಹಿತಶ್ರೀ ರೈ ಪ್ರಥಮ, ದೇಶಭಕ್ತಿಗೀತೆ ಸ್ಪಂದನಾ ಜೆ. ಪ್ರಥಮ, ಕನ್ನಡ ಕಂಠಪಾಠ ಕ್ಷಮ ದ್ವಿತೀಯ, ಅಭಿನಯ ಗೀತೆ ರಾಜಶ್ರೀ ಆಚಾರ್ಯ ದ್ವಿತೀಯ, ಧಾರ್ಮಿಕ ಪಠಣ ಸಾತ್ವಿಕ್ ಹೆಗ್ಡೆ ದ್ವಿತೀಯ, ಆಶುಭಾಷಣ ದಕ್ಷಾ ಡಿ.ಪಿ. ದ್ವಿತೀಯ, ಕ್ಲೇ ಮೋಡೆಲಿಂಗ್ ಪ್ರಜ್ವಲ್ ದ್ವಿತೀಯ ಬಹುಮಾನಗಳನ್ನು ಪಡೆದಿದ್ದಾರೆ.

Related posts

ಪುದುವೆಟ್ಟು ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯಲ್ಲಿ ಗಿಡಮೂಲಿಕೆಗಳ ಮಹತ್ವದ ಬಗ್ಗೆ ಕಿರು ಉಪನ್ಯಾಸ

Suddi Udaya

ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ಎಂಟು ಮಂದಿ ನಾಮನಿರ್ದೇಶಿತ ಸದಸ್ಯರ ನೇಮಕ

Suddi Udaya

ಕರ್ನಾಟಕ ಮುಸ್ಲಿಂ ಜಮಾಅತ್ ಬಟ್ಲಡ್ಕ ಯುನಿಟ್ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ

Suddi Udaya

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮುಂಡಾಜೆ ಹಾ.ಉ. ಸ. ಸಂಘದ ಅಧ್ಯಕ್ಷರಾಗಿ ಅನಂತ ಭಟ್ ಮಚ್ಚಿಮಲೆ 5 ನೇ ಬಾರಿ ಆಯ್ಕೆ : ಉಪಾಧ್ಯಕ್ಷರಾಗಿ ಜಯಂತ ಗೌಡ ಎಂ.ಅವಿರೋಧ ಆಯ್ಕೆ

Suddi Udaya

ಶಿಬಾಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ವಿನೂತನ ಯೋಜನೆ: ಕ್ಷೇತ್ರದಿಂದ ಹೊರಗಿದ್ದರೂ ಪ್ರತಿದಿನದ ಪೂಜೆಯನ್ನು ಯೂಟ್ಯೂಬ್ ಮೂಲಕ ನೇರವಾಗಿ ನೋಡುವ ಅವಕಾಶ

Suddi Udaya
error: Content is protected !!