23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮುಂಡೂರುಪಳಿಕೆ ಹಾಲು ಉತ್ಪಾದಕರ ಘಟಕ ಉದ್ಘಾಟನೆ

ಕೊಕ್ಕಡ : ಪಟ್ಟೂರು ಹಾಲು ಉತ್ಪಾದಕರ ಸಹಕಾರಿ ಸಂಘ ನಿ. ಇದರ ಅಂಗ ಸಂಸ್ಥೆ ಮುಂಡೂರ್ ಪಳಿಕೆ ಹಾಲು ಉತ್ಪದಕರ ಘಟಕ ಇದರ ಉದ್ಘಾಟನೆಯನ್ನು ಸುರೇಶ್ ಭಟ್ ತೆಂಕುಬೈಲು ದೀಪ ಬೆಳಗಿಸುವ ಮೂಲಕ ಸೆ.6ರಂದು ಉದ್ಘಾಟಿಸಿದರು.

ಈ ವೇಳೆ ದ ಕ. ಹಾಲು ಒಕ್ಕೂಟದ ವಿಸ್ತರಣಾ ಅಧಿಕಾರಿ ರಾಜೇಶ್ ಕಾಮತ್, ತಿಮ್ಮಪ್ಪಶೆಟ್ಟಿ ಪಟ್ಟೂರು ಹಾಲು ಘಟಕದ ಅಧ್ಯಕ್ಷರು. ಶ್ರೀಮತಿ ಸುಗಂಧಿ, ಪಟ್ಟೂರು ಘಟಕದ ಕಾರ್ಯದರ್ಶಿ, ಹರೀಶ್ ಗುಂಡಿಲೆ, ಪ್ರವೀಣ್ ಶೆಟ್ಟಿ ಪಟ್ಟೂರು, ವಿಶ್ವನಾಥ ಕಕ್ಕುದೊಲಿ ಕೊಕ್ಕಡ ಗ್ರಾಮ ಪ. ಸದಸ್ಯ. ವಿಠಲ ಗೌಡ ತೆಂಕುಬೈಲ್, ವಸಂತ ಫಿತಿಲಕೋಡಿ., ಶಶಿಧರ ಬದಿಜಾಲು ಉಪಸ್ಥಿತರಿದ್ದು ಶುಭಹಾರೈಸಿದರು.

ಈ ಸಂದರ್ಭ ಗಣ್ಯರನ್ನು ಮತ್ತು ಊರಿನ ನಾಗರಿಕರನ್ನು ವಿಠಲ ತೆಂಕುಬೈಲು ಸ್ವಾಗತಿಸಿದರು. ಉದ್ಘಾಟಕರು ಪ್ರಸ್ತವಿಕ ಭಾಷಣ ಮಾಡಿದರು. ದ ಕ.ಹಾಲು ಒಕ್ಕೂಟದ ವಿಸ್ತರಣಾ ಅಧಿಕಾರಿ ಹೈನುಗಾರಿಕೆಯ ಬಗ್ಗೆ ಮಾತನಾಡಿದರು. ರಾಮಕುಸುಮ ಎಸ್ಟೇಟ್ ನ ಮಾಲಕರು ಶುಭ ಹಾರೈಸಿದರು.

ಪ್ರಾರಂಭದ ಮೊದಲ್ಲೇ ದಿನವೇ ಸುಮಾರು 10ಜನ ಘಟಕಕ್ಕೆ ಹಾಲು ತಂದರುಹಾಗೇನೇ ಊರಿನ ನಾಗರಿಕರು ಈ ಸಂದರ್ಭ ಹಾಜರಿದ್ದರು.

Related posts

ಎಸ್.ಕೆ.ಎಸ್.ಎಸ್.ಎಫ್ ಗುರುವಾಯನಕೆರೆ ಕ್ಲಸ್ಟರ್ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

Suddi Udaya

ಸಚಿವ ಹೆಚ್.ಡಿ ಕುಮಾರಸ್ವಾಮಿಯನ್ನು ಭೇಟಿ ಮಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ: ಅಭಿವೃದ್ಧಿಗೆ ಇರುವ ಸಾಧ್ಯತೆ ಮತ್ತು ಅವಕಾಶಗಳ ಕುರಿತು ಮಾತುಕತೆ

Suddi Udaya

ಉಜಿರೆಯಲ್ಲಿ ಎಬಿವಿಪಿ ವತಿಯಿಂದ ಬೃಹತ್ ವಿಜಯ ಯಾತ್ರೆ

Suddi Udaya

ಉಪ್ಪಾರಪಳಿಕೆ ಸರಕಾರಿ ಉ. ಹಿ.ಪ್ರಾ. ಶಾಲೆಯಲ್ಲಿ 400 ಅಡಿಕೆ ಗಿಡ ನೆಡುವ ಕಾರ್ಯಕ್ರಮ

Suddi Udaya

ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ: ಬಿಜೆಪಿ ಶಾಸಕರುಗಳಿಂದ ವಿಧಾನ ಸೌಧದ ಎದುರು ಭಿತ್ತಿಪತ್ರ ಪ್ರದರ್ಶನ: “ದಕ್ಷಿಣ ಕನ್ನಡ ತೆರಿಗೆ ಮುಸ್ಲಿಮರ ಮನೆಗೆ” ಗಮನ ಸೆಳೆದ ಶಾಸಕ ಹರೀಶ್ ಪೂಂಜ ಪ್ರದರ್ಶಿಸಿದ ಬಿತ್ತಿಪತ್ರ

Suddi Udaya

ಬೆನ್ನುಹುರಿ ಅಪಘಾತಕ್ಕೆ ಒಳಾಗದವರಿಗೆ ರೂ. 5 ಸಾವಿರ ಮಾಸಾಶನ ನೀಡಲು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾ‌ರ್ ಆಗ್ರಹ

Suddi Udaya
error: Content is protected !!