ಅಳದಂಗಡಿ ಅಜಿಲ ಸೀಮೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರನ್ನು ಭೇಟಿಯಾದಸೆ.12ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿರುವ ಕನ್ನಡ ಚಲನ ಚಿತ್ರ ರಾನಿ – RONNY‌ದ ನಿರ್ಮಾಪಕರಾದ ಉಮೇಶ್ ಹೆಗ್ಡೆ

Suddi Udaya

ಬೆಳ್ತಂಗಡಿ:ಇದೆ ಬರುವ ಸೆಪ್ಟೆಂಬರ್ 12ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿರುವ ಕನ್ನಡ ಚಲನ ಚಿತ್ರ *ರಾನಿ – RONNY* ದ ನಿರ್ಮಾಪಕರಾದ ಉಮೇಶ್ ಹೆಗ್ಡೆಯವರು ಅಜಿಲ ಸೀಮೆಯ ತಿಮ್ಮನರಸರಾದ ಡಾ ಪದ್ಮಪ್ರಸಾದ್ ಅಜಿಲ ಅರಸರ ಆಶೀರ್ವಾದವನ್ನು ಪಡೆದುಕೊಂಡರು. ಪದ್ಮಪ್ರಸಾದ್ ಅಜಿಲ ಅರಸರು ಚಿತ್ರದ ಬಗ್ಗೆ ವಿಚಾರಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಕಿರಣರಾಜ್ , ರವಿಶಂಕರ , ಅಪೂರ್ವ , ಗುರುಪ್ರಸಾದ್ ಮಠ , ಬಿ ಸುರೇಶ್ ಗಿರೀಶ್ ಹೆಗ್ಡೆ ಮುಂತಾದ ಖ್ಯಾತ ತಾರಾಂಗಣದಲ್ಲಿ ಮೂಡಿಬಂದಿರುವ ಚಿತ್ರ ಈಗಾಗಲೇ ಚಿತ್ರ ರಸಿಕರಲ್ಲಿ ಬಹು ನಿರೀಕ್ಷೆ ಮೂಡಿಸಿದೆ.

Leave a Comment

error: Content is protected !!