ಬೆಳ್ತಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಂಸದ ಬ್ರಿಜೇಶ್ ಚೌಟ ಬೇಟಿ

Suddi Udaya

ಬೆಳ್ತಂಗಡಿ : ಸಾರ್ವಜನಿಕ ಶ್ರೀ ಗಣೇಶೋತ್ಸವ ಬೆಳ್ತಂಗಡಿಯ 63ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆ ಲೋಕಸಭಾ ಸದಸ್ಯರಾದ ಬ್ರಿಜೇಶ್ ಚೌಟ ಆಗಮಿಸಿ ಪ್ರಸಾದ ಸ್ವೀಕರಿಸಿ. ಗಣಪತಿ ಅನುಗ್ರಹಕ್ಕೆ ಪಾತ್ರರಾದರು
ಈ ಸಂದರ್ಭದಲ್ಲಿ
ಸಮಿತಿಯ ಅಧ್ಯಕ್ಷರಾದ ಗಣೇಶ್ ಕನ್ನಾಜೆ. ಕೋಶಾಧಿಕಾರಿ ಜಗದೀಶ್ ಕನ್ನಾಜೆ.ಗೌರವ ಸಲಹೆಗಾರರಾದ ರಾಜೇಶ್ ಪ್ರಭು. ಕಮಲಾಕ್ಷ ಜೊತೆ ಕಾರ್ಯದರ್ಶಿ ಸಂಕೇತ್ ನಾಗೇಶ್
ನಗರ ಪಂಚಾಯತಿ ಸದಸ್ಯರಾದ ಶರತ್ ಕುಮಾರ್. ಮುಂತಾದರೂ ಉಪಸ್ಥಿತರಿದ್ದರು

Leave a Comment

error: Content is protected !!