ನಾವರ : ಇತ್ತೀಚೆಗೆ ನಿಧನರಾದ ರಾಜಪಾದೆ ಕೊರಗು ಹೆಗ್ಡೆ ಇವರಿಗೆ ಶ್ರದ್ದಾಂಜಲಿ ಸಭೆಯು ನಾವರ ದೇವಸ್ಥಾನದ ನೂತನ ಸಭಾ ಭವನದಲ್ಲಿ ಜರುಗಿತು.
ಮೃತರ ಬಗ್ಗೆ ಶ್ರೀ ನಿತ್ಯಾನಂದ ಯೋಗ ಕ್ಷೇಮ ನಾವರ, ಯೋಜನೆಯ ಮೇಲ್ವಿಚಾರಕಿ ಶ್ರೀಮತಿ ಸುಮಂಗಲ , ಸೇವಾ ಪ್ರತಿನಿಧಿ ಶ್ರೀಮತಿ ಪುಷ್ಪಾವತಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಚಂದಪ್ಪ ಪೂಜಾರಿ ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಶೇಖರ ಪೂಜಾರಿ , ಹರೀಶ್ ಕುಲಾಲ್ , ಪ್ರಶಾಂತ್ ಹಿಮರಡ್ಡ, ಶ್ರೀಮತಿ ಸರ್ವಾಣಿ ಹಾಗೂ ಇತರರು ಉಪಸ್ಥಿತರಿದ್ದರು.













