ಶ0ಕರ ತಾಮನ್ಕರ್ ಇವರ 4ನೇ ಕವನ ಸಂಕಲನ ‘ಚಂದ್ರನಿಗೊಂದಂಗಿ’ಗೆ ಪ್ರಥಮ ಬಹುಮಾನ ಮತ್ತು ನಗದು ಪುರಸ್ಕಾರ .

Suddi Udaya

ಬೆಳ್ತಂಗಡಿ :ಉಡುಪಿ,ಕಾಸರಗೋಡು ಜಿಲ್ಲೆಯ ಸಹಿತ ದ.ಕ.ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಮಂಗಳೂರು ಇವರು ಏರ್ಪಡಿಸಿದ್ದ 31ನೇ ವರ್ಷದ
ಮಕ್ಕಳ ಧ್ವನಿ-2024 ಮಕ್ಕಳ ಸಾಹಿತ್ಯಿಕ ಸಾಂಸ್ಕೃತಿಕ ಸಮ್ಮೇಳನದ
ಸಂದರ್ಭದಲ್ಲಿ ಸ್ಪ ರ್ಧೆಗೆ ಬಂದ ಮಕ್ಕಳ ಕವನ ಸಂಕಲನಗಳಲ್ಲಿ ಮುಂಡಾಜೆಯ ಕವಿ ಸ.ಹಿ.ಪ್ರಾ.ಶಾಲೆ ಸಿದ್ದಬೈಲು ಪರಾರಿಯ ಶಾಲೆಯ ಅಧ್ಯಾಪಕ ಶಂಕರ ತಾಮನ್ಕರ್ ಇವರ 4ನೇ ಕವನ ಸಂಕಲನ ‘ಚಂದ್ರನಿಗೊಂದಂಗಿ’ಗೆ ಪ್ರಥಮ ಬಹುಮಾನ ಮತ್ತು ನಗದು ಪುರಸ್ಕಾರ ದೊರೆತಿದೆ.


.

Leave a Comment

error: Content is protected !!