ಅಳದಂಗಡಿ 39ನೇ ವರ್ಷದ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

Suddi Udaya

ಅಳದಂಗಡಿ: 39ನೇ ವರ್ಷದ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ಯಶೋಧರ ಸುವರ್ಣ, ಪ್ರಧಾನ ಕಾರ್ಯದರ್ಶಿಯಾಗಿ ರಘು ದೇವಾಡಿಗ, ಉಪಾಧ್ಯಕ್ಷರಾಗಿ ಎ. ಮೋಹನ್ ದಾಸ್, ಜತೆ ಕಾರ್ಯದರ್ಶಿಯಾಗಿ ವಸಂತ ಪೂಜಾರಿ, ಕೋಶಾಧಿಕಾರಿಯಾಗಿ ಎ. ಶಶಿಧರ ಶೆಟ್ಟಿ, ಗೌರವ ಸಲಹೆಗಾರರಾಗಿ ಶಿವಪ್ರಸಾದ್ ಅಜಿಲರು ಅಳದಂಗಡಿ ಅರಮನೆ, ಪ್ರಕಾಶ್ ಭಟ್ ಅರ್ಚಕರು, ರಾಜಶೇಖರ್ ಶೆಟ್ಟಿ, ಡಾ| ಶಶಿಧರ್ ಡೋಂಗ್ರೆ, ಸುರೇಂದ್ರ ಬಲ್ಯಾಯ, ಡಾ| ಎನ್.ಎಂ. ತುಳುಪುಳೆ, ಪಿ.ಹೆಚ್. ನಿತ್ಯಾನಂದ ಶೆಟ್ಟಿ, ಹರಿಣಾಕ್ಷಿ ಕೆ ಶೆಟ್ಟಿ, ಕಾರ್ಯಕಾರಿ ಸದಸ್ಯರಾಗಿ ಹರೀಶ್ ಆಚಾರ್ಯ ಆಚಾರ್ಯ, ಶಿವಪ್ಪ ಪೂಜಾರಿ, ಚಂದ್ರಶೇಖರ ಭಂಡಾರಿ, ಪ್ರಭಾಕರ ಪೂಜಾರಿ, ಗಣೇಶ್ ದೇವಾಡಿಗ, ಕೊರಗಪ್ಪ ಮೂಲ್ಯ, ಮಂಜುನಾಥ ಆಚಾರ್ಯ, ಧರ್ಣಪ್ಪ ಪೂಜಾರಿ, ಸದಾನಂದ ಆಚಾರ್ಯ, ಸುಪ್ರೀತ್ ಜೈನ್, ಎ. ಬಾಬು ಮೂಲ್ಯ, ಸಚಿನ್ ಭಂಡಾರಿ, ಶ್ರೀನಿವಾಸ್ ಆಚಾರ್ಯ, ಸದಾನಂದ ಪೂಜಾರಿ, ಕೃಷ್ಣಪ್ಪ ಪೂಜಾರಿ, ಸಂದೀಪ್ ಪೂಜಾರಿ, ಅರುಣ್ ಜೈನ್, ಶ್ರೀಮತಿ ಮಾಲ, ಶ್ರೀಮತಿ ರೂಪ, ರತ್ನಾಕರ ಪೂಜಾರಿ ಆಯ್ಕೆ ಆಗಿದ್ದಾರೆ.

ಉಪಸ್ಥಿತರಿದ್ದರು. ಚಂದ್ರಶೇಖರ ಭಂಡಾರಿ ಸ್ವಾಗತಿಸಿ, ಹರೀಶ್ ಆಚಾರ್ಯ ವಂದಿಸಿದರು.

Leave a Comment

error: Content is protected !!