April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವೇಣೂರು ವಲಯ ಸಮಿತಿಯ ಪದಾಧಿಕಾರಿಗಳ ಆಯ್ಕೆ

ವೇಣೂರು ವಲಯ ಸಮಿತಿ ಒಳಗೊಳ್ಳುವ ಗ್ರಾಮಗಳಾದ ವೇಣೂರು, ಮೂಡುಕೋಡಿ, ಕರಿಮಣೇಲು, ಬಜಿರೆ, ಹೊಸಂಗಡಿ, ಬಡೇಕೋಡಿ, ಕುಕ್ಕೇಡಿ, ಆರಂಬೊಡಿ, ಗುಂಡೂರಿ, ವಲಯದ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.

ಸಮಿತಿಯ ವಲಯಧ್ಯಕ್ಷರಾಗಿ ದೇಜಪ್ಪ ಶೆಟ್ಟಿ ಕರಿಮಣೇಲು, ಉಪಾಧ್ಯಕ್ಷರಾಗಿ ವಿಶಾಲ್ ಕೀರ್ತಿ ರೈ ಗಣೇಶ್ ಫಾರ್ಮ್ ಹೊಸಂಗಡಿ, ಕಾರ್ಯದರ್ಶಿಯಾಗಿ ಸಂದೀಪ್ ಶೆಟ್ಟಿ ಕುಂಡಾಜೆ ಆರಂಬೋಡಿ, ಕೋಶಾಧಿಕಾರಿಯಾಗಿ ರತ್ನಾಕರ ಶೆಟ್ಟಿ ಆರಂಬೊಡಿ, ಸಲಹೆಗರಾರಾಗಿ ಸೀತಾರಾಮ ರೈ ಪೆರಿಂಜೆ , ಸಂದೀಪ್ ರೈ ಆರಂಬೊಡಿ, ಸದಸ್ಯರಾಗಿ ಸುಧಾಕರ ಶೆಟ್ಟಿ ಹೊಸಂಗಡಿ, ರವಿಚಂದ್ರ ಶೆಟ್ಟಿ ಬಡೆಕೋಡಿ, ಶಿವರಾಮ ಶೆಟ್ಟಿ ಕುಕ್ಕೇಡಿ, ಅರವಿಂದ ಶೆಟ್ಟಿ, ಕರಿಮಣೇಲು ಚರಣಕುಮಾರ್ ಶೆಟ್ಟಿ ಕರಿಮಣೇಲು ಆಯ್ಕೆಯಾದರು.

Related posts

ಎ.14: ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಆದಿತ್ಯ ನಾರಾಯಣ ಕೊಲ್ಲಾಜೆ ನಾಮಪತ್ರ ಸಲ್ಲಿಕೆ

Suddi Udaya

ನಾವೂರು ಗ್ರಾ.ಪಂ. ನಲ್ಲಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಕೈ ಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ

Suddi Udaya

ಚುನಾವಣೆ ಮತ್ತು ಅಪರಾಧದ ತಡೆ ಬಗ್ಗೆ ಮಾಹಿತಿ

Suddi Udaya

ಗುರುವಾಯನಕೆರೆ ನಿವಾಸಿ ಜಿ. ಅಬ್ದುಲ್ ಹಮೀದ್ ನಿಧನ

Suddi Udaya

ಕಳಿಯ : ಕೊಜಪ್ಪಾಡಿ ಶ್ರೀ ನಾಗಬ್ರಹ್ಮ ಸ್ವಾಮಿ ಸನ್ನಿಧಿಯಲ್ಲಿ ಪ್ರತಿಷ್ಠಾ ವಾರ್ಷಿಕ ಉತ್ಸವ

Suddi Udaya

ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ; 2 ನೇ ಅವಧಿಗೆ ಅಧ್ಯಕ್ಷರಾಗಿ ಸುಧಾಕರ ಭಂಡಾರಿ, ಉಪಾಧ್ಯಕ್ಷರಾಗಿ ಜಗದೀಶ್ ಹೆಗ್ಡೆ ಆಯ್ಕೆ

Suddi Udaya
error: Content is protected !!