ಉರುವಾಲು ಸಿಡಿಲು ಬಡಿದು ಹಾನಿಯಾದ ಸೇಸಪ್ಪ ಗೌಡ ರವರ ಮನೆಗೆ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನ ಪ್ರಮುಖರು ಭೇಟಿ, ಧನಸಹಾಯ ಹಸ್ತಾಂತರ

Suddi Udaya

ಉರುವಾಲು :ಅ 01 ಉರುವಾಲು ಗ್ರಾಮದ ತಾರಿದಡಿ ಸೇಸಪ್ಪ ಗೌಡ ರವರ ಮನೆಗೆ ಸೆ.30ರಂದು ಸಿಡಿಲು ಬಡಿದು ಅಪಾರ ನಷ್ಟ ಉಂಟಾಗಿತ್ತು ಸ್ಥಳಕ್ಕೆ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನ ಪ್ರಮುಖರಾದ ರಂಜನ್ ಗೌಡ, ಮೋಹನ್ ಗೌಡ, ವಿಜಯ ಗೌಡ, ಸೂರಜ್ ವಲಂಬ್ರ. ಶ್ರೀನಿವಾಸ ಗೌಡ. ಭರತ್ ಕುಮಾರ್. ವಸಂತ ಮರಕಡ ಮುಂತಾದವರು ಭೇಟಿ ನೀಡಿ ಮಾತುಕತೆ ನಡೆಸಿ ಧನಸಹಾಯ ಹಸ್ತಾoತರಿಸಿದರು.

Leave a Comment

error: Content is protected !!